ಬೆಳ್ತಂಗಡಿ: ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಸವಣಾಲು ಇಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮವು ನಡೆಯಿತು.ಧ್ವಜಾರೋಹಣವನ್ನು ಶ್ರೀಮತಿ ಪುಷ್ಪಾವತಿ ಅವರು ನೆರವೇರಿಸಿದರು.

ಅಧ್ಯಕ್ಷತೆಯನ್ನು ಶಿವಪ್ರಸಾದ್ ಪುರೋಹಿತ್ ವಹಿಸಿದ್ದರು. ವೇದಿಕೆಯಲ್ಲಿ ಲl ಮರಳಿ ಬಲಿಪ ವಿನ್ಸೆಂಟ್ ಲೋಬೋ, ಗೋಪಾಲ ಗೌಡ ಲೋಕನಾಥ ಶೆಟ್ಟಿ, ದಯಾನಂದ ರೈ, ದಾಮೋದರ ಬಂಗೇರ, ವಿನ್ಸೆಂಟ್ ಲೋಬೋ, ವಿದ್ಯಾರ್ಥಿ ನಾಯಕ ಬಿ. ತೇಜಸ್ ಭಟ್ ಉಪಸ್ಥಿತರಿದ್ದರು.ಸೌಮ್ಯ ಸ್ವಾಗತಿಸಿ, ಕೂಸಪ್ಪ ಗೌಡ ವಂದಿಸಿದರು. ಮಮತಾ ನಿರೂಪಿಸಿದರು.












