ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಬೆಳ್ತಂಗಡಿ ಪ್ರಗತಿ-ಬಂಧು ಜ್ಞಾನವಿಕಾಸ ಸ್ವ-ಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ / ಗುರುವಾಯನಕೆರೆ ಸಂಯುಕ್ತ ಆಶ್ರಯದಲ್ಲಿ ‘ಕೆಸರ್ದ ಕಂಡೊಡೊಂಜಿ ದಿನ’ ಆ.23ರಂದು ಬೆಳ್ತಂಗಡಿ ಜೈನ್ ಪೇಟೆ ದೊಡ್ಡಮನೆ ಗದ್ದೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜರು ನೆರವೇರಿಸಲಿದ್ದಾರೆ.
ಕೆಸರ್ ದ ಗೊಬ್ಬುಲೆಗ್ ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್.(ರಿ) ಧರ್ಮಸ್ಥಳ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ .ಎಸ್.ಎಸ್. ಚಾಲನೆ ನೀಡಲಿದ್ದಾರೆ.
ಆಟೋಟ ಸ್ಪರ್ಧೆಗಳು: ಸಮಯ : ಬೆಳಿಗ್ಗೆ 8.30ರಿಂದ
ಪುರುಷರ ವಿಭಾಗ : ‘ಹಗ್ಗಜಗ್ಗಾಟ (ವಲಯದಿಂದ 2 ತಂಡ, ತಂಡದಲ್ಲಿ 12 ಸದಸ್ಯರು)
‘ಗೋವಿಂದ ಸ್ಪರ್ಧೆ (ವಲಯದಿಂದ -1 ತಂಡ ತಂಡದಲ್ಲಿ 25 ಸದಸ್ಯರು)
3 ಕಾಲಿನ ಓಟ (ವಲಯದಿಂದ -2 ತಂಡ, 4 ಸದಸ್ಯರು)
ಗೂಂಟ ಸ್ಪರ್ಧೆ (ವಲಯದಿಂದ 5 ಸದಸ್ಯರು)
‘ಕಬಡ್ಡಿ ಪಂದ್ಯಾಟ (ವಲಯದಿಂದ 2 ತಂಡ, ತಂಡದಲ್ಲಿ 7 ಸದಸ್ಯರು)
ಹಾಳೆ ಎಳೆಯುವುದು (ಗಂಡ ಹೆಂಡತಿ, ವಲಯದಿಂದ – 5 ತಂಡ)
ಮಹಿಳೆಯರ ವಿಭಾಗ
‘ಹಗ್ಗಜಗ್ಗಾಟ (ವಲಯದಿಂದ 2 ತಂಡ, ತಂಡದಲ್ಲಿ 12 ಸದಸ್ಯರು)
ತ್ರೋಬಾಲ್ (9 ಮಂದಿ ವಲಯದಿಂದ -2 ತಂಡ)
ಬುಟ್ಟಿಯಲ್ಲಿ ತೆಂಗಿನಕಾಯಿ ಇಟ್ಟು ಓಟ-100ಮೀ (ವಲಯದಿಂದ -5 ಸದಸ್ಯರು)
‘ಗೂಂಟ ಸ್ಪರ್ಧೆ (ವಲಯದಿಂದ 5 ಸದಸ್ಯರು)
‘ಪಾರ್ದನ ಸ್ಪರ್ಧೆ (ವಲಯದಿಂದ 1ತಂಡ ಸದಸ್ಯರ ತಂಡ)
ಪಾರ್ದನ ಸ್ಪರ್ಧೆ (ವಲಯದಿಂದ ಪ್ರತ್ಯೇಕ 2 ಸದಸ್ಯರು )
1 ರಿಂದ 5ನೇ ತರಗತಿ ಮಕ್ಕಳಿಗೆ (ಹುಡುಗ/ಹುಡುಗಿ) ಸಾರ್ವಜನಿಕರಿಗೆ
-100 ಮಿ ಓಟ, ಲೋಟದಲ್ಲಿ ನೀರು, ಹಾಳೆ ಎಳೆಯುವುದು, ಕೋತಿ ಬಾಲ
6 ರಿಂದ 10ನೇ ತರಗತಿಯವರಗಿನ ಮಕ್ಕಳಿಗೆ (ಸಾರ್ವಜನಿಕರಿಗೆ)
ಹುಡುಗರು/ ಹುಡುಗಿಯರು: ಕಣ್ಣಮುಚ್ಚಾಲೆ, ಗೂಂಟ ಸ್ಪರ್ಧೆ, ಕಣ್ಣಮುಚ್ಚಾಲೆ, ಮೂರುಕಾಲಿನ ಓಟ, 100 ಮೀ ಓಟ, ಹಾಳೆ ಎಳೆಯುವುದು, ಉಪ್ಪು ಮೂಟೆ, ಹಗ್ಗಜಗ್ಗಾಟ
ನಿಧಿ ಹುಡುಕುವುದು ಸಾಮೂಹಿಕ











