25.5 C
ಪುತ್ತೂರು, ಬೆಳ್ತಂಗಡಿ
April 24, 2026
ತಾಲೂಕು ಸುದ್ದಿ

ವಲಯ ಮಟ್ಟದ ಪ್ರತಿಭಾ ಕಾರಂಜಿ: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಹಲವು ಪ್ರಶಸ್ತಿ

ಉರುವಾಲು: 2023-24 ನೇ ಸಾಲಿನ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಕಿರಿಯ/ಹಿರಿಯ ವಿಭಾಗದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಅಭಿನಯ ಗೀತೆ. – ಸಾನಿಧ್ಯ 4ನೇ ತರಗತಿ, ಭಕ್ತಿ ಗೀತೆ – ಸಾನಿಧ್ಯ,4ನೇ ತರಗತಿ (ಪ್ರಥಮ), ಧಾರ್ಮಿಕ ಪಠಣ ಅರೇಬಿಕ್ – ಮೊಹಮ್ಮದ್ ಶಾಜ್ 4ನೇ ತರಗತಿ (ಪ್ರಥಮ)., ಧಾರ್ಮಿಕ ಪಠಣ ಸಂಸ್ಕೃತ – ಮನ್ವಿತ್ – 3ನೇ ತರಗತಿ (ಪ್ರಥಮ), ಇಂಗ್ಲಿಷ್ ಕಂಠಪಾಠ – ತೇಜಸ್,4ನೇತರಗತಿ, (ಪ್ರಥಮ) , ಕಥೆ ಹೇಳುವುದು-ದ್ವಿತಿ, 4ನೇ ತರಗತಿ – (ದ್ವಿತೀಯ), ಇಂಗ್ಲಿಷ್ ಕಂಠಪಾಠ – ಶ್ರುತ, 5ನೇ ತರಗತಿ – (ದ್ವಿತೀಯ), ಛದ್ಮವೇಷ – ಗಮನ್, (ತೃತೀಯ) 1ನೇ ತರಗತಿ,

ಹಿರಿಯ ಪ್ರಾಥಮಿಕ ವಿಭಾಗ: ಕವನ ವಾಚನ- ಸುನಿಧಿ, 5ನೇ ತರಗತಿ – (ಪ್ರಥಮ), ಕಥೆ ಹೇಳುವುದು – ಸಾದ್ವಿ, ಪ್ರಥಮ 6ನೇ ತರಗತಿ, ಭಕ್ತಿ ಗೀತೆ – ರಿಷಿಕಾ, 7ನೇತರಗತಿ ಪ್ರಥಮ, ಲಘು ಸಂಗೀತ – ರಿಷಿಕಾ, 7ನೇತರಗತಿ ,ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ – ಅಭಿಜ್ಞಾ, 5ನೇತರಗತಿ ಪ್ರಥಮ, ಕನ್ನಡ ಕಂಠಪಾಠ – ದೀಕ್ಷಿತ, 6ನೇ ತರಗತಿ, ದ್ವಿತೀಯ, ಅಭಿನಯ ಗೀತೆ – ಮಾನ್ವಿ,6ನೇ ತರಗತಿ, ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Related posts

ಎಸ್.ಡಿ.ಎಂ. ನ್ಯಾಚುರೋಪತಿಗೆ ಆರ್.ಜಿ.ಯು.ಹೆಚ್.ಎಸ್‌ನ ಗೋಲ್ಡ್ ಮೆಡಲ್

Suddi Udaya

ಬೆಳ್ತಂಗಡಿ: ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮೈರಾ ಬಾನು ರವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಘನತೆಗೆ ದಕ್ಕೆ ತರುವಂತೆ ಚಿತ್ರಿಸಿ ಹರಿಯ ಬಿಟ್ಟವರ ಮೇಲೆ ಪೋಲಿಸ್ ದೂರು

Suddi Udaya

ಅಳದಂಗಡಿ ವಲಯ ಪ್ರಗತಿ ಬಂಧು ಒಕ್ಕೂಟ ಜನಜಾಗೃತಿ ಗ್ರಾಮ ಸಮಿತಿ ಪದಗ್ರಹಣ ಸಮಾರಂಭ

Suddi Udaya

ಕೊಕ್ಕಡ : ನಿವೃತ್ತ ಅಂಚೆ ಪಾಲಕ  ಬಾಲಕೃಷ್ಣ ನಿಧನ

Suddi Udaya

ಲೆಟ್ಸ್ ಥ್ಯಾಂಕ್ ಫೌಂಡೇಶನ್ ವತಿಯಿಂದ ಕಕ್ಕಿಂಜೆಯ ವಿಶೇಷ ಚೇತನ ಮೊಹಮ್ಮದ್ ಕುಂಞಿ ರವರಿಗೆ ಗೂಡಂಗಡಿಯ ಸಹಕಾರ

Suddi Udaya

ಬೆಳಾಲು: ಶ್ರೀ ಅನಂತಪದ್ಮನಾಭ ದೇವಸ್ಥಾನ ವಾರ್ಷಿಕ ಮಹಾಸಭೆ ಹಾಗೂ ಲೆಕ್ಕಾಚಾರ ಮಂಡನೆ

Suddi Udaya
error: Content is protected !!