25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕದಿಂದ ಗೃಹಲಕ್ಷ್ಮಿಯೋಜನೆ ಸಮಸ್ಯೆ ಪರಿಹರಿಸಲು ಗ್ರಾಮವಾರು ಸಂಚಾಲಕರ ನೇಮಕ

ಬೆಳ್ತಂಗಡಿ: ಕರ್ನಾಟಕ ಸರ್ಕಾರವು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿರುವ ಯೋಜನೆ ಗೃಹಲಕ್ಷೀ. ಈ ಯೋಜನೆಯಡಿ ನೋಂದಣಿ ಮಾಡಿಕೊಂಡ ಪಲಾನುಭವಿಗಳಿಗೆ ಪ್ರತಿ ತಿಂಗಳು ಅವರುಗಳ ಬ್ಯಾಂಕ್ ಖಾತೆಗೆ ರೂ 2,೦೦೦ ನೇರ ನಗದನ್ನು ವರ್ಗಾವಣೆ ಮೂಲಕ ಪಾವತಿ ಮಾಡಲಾಗುತ್ತಿದೆ.

ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡದೇ ಇರುವುದು ಮತ್ತು ನಿಷ್ಟ್ರೀಯ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿರುವುದು ಕಂಡುಬರುತ್ತಿದ್ದು. ಬಹಳಷ್ಟು ಫಲಾನುಭವಿಗಳು ನೇರ ನಗದು ವರ್ಗಾವಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಬ್ಯಾಂಕ್ ಖಾತೆಗಳಿಗೆ ಆಧಾರಣೆ ಮಾಡುವುದು ಕಡ್ಡಾಯವಾಗಿರುತ್ತದೆ. ಈ ಬಗ್ಗೆ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಯಾಂಪ್ ಗಳನ್ನು ಆಯೋಜಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಡಿ.27 ರಿಂದ ಡಿ. 29 ರವರೆಗೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ನಲ್ಲಿ ಸಂಬಂದಿಸಿದ ಎಲ್ಲಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗ್ರಾಮ ಪಂಚಾಯತ್‌ನಲ್ಲಿ ಕ್ಯಾಂಪ್ ನಡೆಯಲಿದೆ.

ಈ ಕಾರ್ಯಕ್ರಮದ ಯಶಸ್ವಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯಿಂದ ಗ್ರಾಮವಾರು ಸಂಚಾಲಕರನ್ನು ಉಭಯ ಘಟಕಗಳ ಅಧ್ಯಕ್ಷರುಗಳಾದ ಸತೀಶ್ ಕೆ. ಬಂಗೇರ ಮತ್ತು ಕೆ.ಎಂ ನಾಗೇಶ್ ಕುಮಾರ್ ಗೌಡ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬಡಗಕಾರಂದೂರು ದೇವಿಪ್ರಸಾದ್ ಶೆಟ್ಟಿ, ಪಿಲ್ಯ ರವಿಪೂಜಾರಿ, ಸುಲ್ಕೇರಿಮೊಗ್ರು ಸತೀಶ್ ಎಸ್.ಎಂ, ಅಂಡಿಂಜೆ ಸುರೇಶ್ ಕುಮಾರ್, ಕೊಕ್ರಾಡಿ ಹರೀಶ್ ಕುಮಾರ್, ಸಾವ್ಯ ವಿಠಲ್ ಪೂಜಾರಿ, ಆರಂಬೋಡಿ ಸುದರ್ಶನ್, ಗುಂಡೂರಿ ಹರೀಶ್ ಕುಮಾರ್ ಪೊಕ್ಕಿ, ಬಳೆಂಜ ಸತೀಶ್ ದೇವಾಡಿಗ, ನಾಲ್ಕೂರು ರವೀಂದ್ರ ಬಿ. ಅಮೀನ್, ಬಂದಾರು ಶಂಕರ್ ವಿಠಲ್, ಮೊಗ್ರು ಅಶ್ವಥ್ ಗೌಡ, ಬಾರ್ಯ ಬಾಲಕೃಷ್ಣ ಶೆಟ್ಟಿ, ಪುತ್ತಿಲ ಪಿ.ಕೆ ಉಸ್ಮಾನ್, ಹೊಸಂಗಡಿ ಹರಿಪ್ರಸಾದ್, ಬಡಕೋಡಿ ಶ್ರೀಪತಿ ಭಟ್, ಇಳಂತಿಲ ಇಸುಬು, ಕಳಿಯ ಅಬ್ದುಲ್‌ಕರಿಂ, ನ್ಯಾಯತರ್ಪು ಸತೀಶ್ ನಾಯಕ್, ಕಣಿಯೂರು ಸಮತಿ ಶೆಟ್ಟಿ, ಉರುವಾಲು ಜನಾರ್ದನ್, ಕಾಶಿಪಟ್ಣ ಶುಭಾವಿ, ಕೊಯ್ಯೂರು ಮಹಮ್ಮದ್ ಸಿದ್ದಿಕ್, ಕುಕ್ಕೇಡಿ ಸಂತೋಷ್, ನಿಟ್ಟಡೆ ಸ್ವೀವನ್ ಮೋನಿಸ್, ಕುವೆಟ್ಟು ಸಿರಾಜ್ ಚಿಲಿಂಬಿ, ಓಡಿಲ್ನಾಳ ದಿನೇಶ್ ಮೂಲ್ಯ, ಮಚ್ಚಿನ ಪ್ರಮೋದ್, ಪಾರೆಂಕಿ ಅಶೋಕ್, ಕುಕ್ಕಳ ಯಶೋಧರ್ ಶೆಟ್ಟಿ, ಮಾಲಾಡಿ ಬೆನೆಟಿಕ್ ಮಿರಾಂಡ, ಸೋಣಂದೂರು ಅಹಮ್ಮದ್ ಪಮ್ಮಾಜೆ, ಮರೋಡಿ ರವಿರಾಜ್ ಬಲ್ಲಾಳ್, ಪೆರಾಡಿ ಪ್ರಮೀಳ, ಮೇಲಂತಬೆಟ್ಟು ನಾರಾಯಣ ಪೂಜಾರಿ, ಮುಂಡೂರು ಅಶೋಕ್ ಕೊಡಕ್ಕಾಲ್, ಸವಣಾಲು ಚಂದ್ರಶೇಖರ್, ನಾರಾವಿ ಕೃಷ್ಣಪ್ಪ ತುಂಬೆಗುಡ್ಡೆ, ಕುತ್ಲೂರು ಯಶೋಧ, ಪಡಂಗಡಿ ಮ್ಯಾಕ್ಸಿಂ ಸಿಕ್ವೇರಾ, ಗರ್ಡಾಡಿ ಮೆಲ್ವಿನ್ ಸಿಕ್ವೇರಾ, ಶಿರ್ಲಾಲು ಕುಶಾಲಪ್ಪ ಗೌಡ, ಕರಂಬಾರು ಅಣ್ಣು, ನಾವರ ವೀರೇಂದ್ರ ಜೈನ್, ಸುಲ್ಕೇರಿ ವಾಸುದೇವ್ ಭಟ್, ಕುದ್ಯಾಡಿ ಲ್ಯಾನ್ಸಿ ಡಿ ಸೋಜ, ತಣ್ಣೀರುಪಂತ ತಾಜುದ್ದೀನ್, ಕರಾಯ ಮೊಹಮ್ಮದ್, ತೆಕ್ಕಾರು ಅಬ್ದುಲ್‌ರಝಾಕ್, ವೇಣೂರು ಬಾಲಕೃಷ್ಣ ಭಟ್, ಬಜಿರೆ ಸತೀಶ್ ಕಾಶಿಪಟ್ಣ, ಕರಿಮಣೇಲು ಆಶ್ರಫ್, ಮೂಡುಕೋಡಿ ಸುದರ್ಶನ್, ನಡ ಝಾಕಿರ್, ಕನ್ಯಾಡಿ ಗುರುರಾಜ್ ಗುರಿಪಳ್ಳ, ಲಾಯಿಲ ಸೌಮ್ಯ ಪುದ್ದೋಟ್ಟು. ಹತ್ಯಡ್ಕ ಅಪ್ಪು ಶೆಟ್ಟಿಗಾರ್, ರೆಖ್ಯಾ ತುಕರಾಮ್ ಗೌಡ, ಬೆಳಾಲು ಪ್ರವೀಣ್ ವಿಜಯ್, ಚಾರ್ಮಾಡಿ ಯಶೋಧರ್, ತೋಟತ್ತಾಡಿ ಶಾಜಿ ತೋಫಿಲ್, ಚಿಬಿದ್ರೆ ಇಮ್ರಾನ್, ಧರ್ಮಸ್ಥಳ ಹರೀಶ್ ಸುವರ್ಣ, ಇಂದಬೆಟ್ಟು ವೀರಪ್ಪ ಮೊಯ್ಲಿ, ಕಡಿರುದ್ಯಾವರ ವಿನತಾ ಬಿ. ಸಾಲ್ಯಾನ್, ಕಳೆಂಜ ಶರತ್, ಕಲ್ಮಂಜ ರಾಧಾಕೃಷ್ಣ ಗೌಡ, ಮಲವಂತಿಗೆ ಮಹಮ್ಮದ್ ಕಾಜೂರು, ಮಿತ್ತಬಾಗಿಲು ಚಂದ್ರಶೇಖರ್ ಗೌಡ, ಮುಂಡಾಜೆ ಕಸ್ತೂರಿ, ನಾವೂರು ಶಾಂತಿ, ನೆರಿಯ ಪುಷ್ಪ ಬಾಂದಡ್ಕ, ನಿಡ್ಲೆ ವಿಜಯಲಕ್ಷ್ಮೀ, ಪಟ್ರಮೆ ಜೋಸೆಫ್, ಪುದುಬೆಟ್ಟು ಡಯಾನ ಕಮಲ್ದಾಸ್, ಶಿಬಾಜೆ ವಸಂತ ಗೌಡ, ಶಿಶಿಲ ವ್ಯಾಸರಾವ್, ಉಜಿರೆ ವಿನುತಾರಜತ ಗೌಡ, ಕೊಕ್ಕಡ ಯು.ಕೆ ಇಬ್ರಾಹಿಂ,

Related posts

ಅ.4: ಕೊಕ್ಕಡ ಜೇಸಿಐಗೆ ಜೇಸಿ ವಲಯಾಧ್ಯಕ್ಷರ ಭೇಟಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಉಜಿರೆಯಿಂದ ಧರ್ಮಸ್ಥಳಕ್ಕೆ 12ನೇ ವಷ೯ದ ವೈಭವದ ಪಾದಯಾತ್ರೆ: ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು : ಶಿವನಾಮ ಸ್ಮರಣೆಯೊಂದಿಗೆ ಭಕ್ತರ ಹೆಜ್ಜೆ

Suddi Udaya

ಕೊಕ್ಕಡ ಗ್ರಾ.ಪಂ.ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂತೆಗೆತ: ಶಿಸ್ತು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ತಾ.ಪಂ. ವ್ಯವಸ್ಥಾಪಕ ಪ್ರಶಾಂತ್

Suddi Udaya

ಕಳಿಯ ಬದಿನಡೆ ದೈವಗಳಿಗೆ ವಾರ್ಷಿಕ ನೇಮೋತ್ಸವ

Suddi Udaya

ವೇಣೂರು : ಹಂದೇವು ಮನೆಯ ಶ್ರೀಮತಿ ವೀರಮ್ಮ ದೇವಾಡಿಗ ನಿಧನ

Suddi Udaya

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!