23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಮುರಳಿ ಬಲಿಪ, ಕಾರ್ಯದರ್ಶಿಯಾಗಿ ಅಮಿತಾನಂದ ಹೆಗ್ಡೆ ಆಯ್ಕೆ

ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ 2025-26 ನೇ ಸಾಲಿನ ಅಧ್ಯಕ್ಷರಾಗಿ ಲಯನ್ ಮುರಳಿ ಬಲಿಪ, ಕಾರ್ಯದರ್ಶಿಯಾಗಿ ಲಯನ್ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿಯಾಗಿ ಲಯನ್ ಸುಭಾಷಿನಿ ಇವರು ಆಯ್ಕೆ ಯಾಗಿರುತ್ತಾರೆ.

ನಿಕಟಪೂರ್ವ ಅಧ್ಯಕ್ಷರಾಗಿ ಲಯನ್ ದೇವದಾಸ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ನಾಣ್ಯಪ್ಪ ನಾಯ್ಕ, ಉಪಾಧ್ಯಕ್ಷರಾಗಿ ಲಯನ್ ರಘುರಾಮ ಶೆಟ್ಟಿ ಸಾಧನಾ, ಲಯನ್ ಸುರೇಶ್ ಶೆಟ್ಟಿ, ಲಯನ್ ವಿನ್ಸೆಂಟ್ ಟಿ. ಡಿ ಸೋಜಾ, ಲಯನ್ ಶಿವಕಾಂತೇ ಗೌಡ ಹಾಗೂ ಲಯನ್ ತುಕರಾಮ ಬಿ., ವಿವಿಧ ಕಾರ್ಯಕ್ರಮಗಳ ಸಂಯೋಜಕರಾಗಿ ಲಯನ್ ರವೀಂದ್ರ ಶೆಟ್ಟಿ ಬಳಂಜ, ಲಯನ್ ಧರಣೇಂದ್ರ ಕೆ. ಜೈನ್ ಲಯನ್ ಮಂಜುನಾಥ ಜಿ., ಲಯನ್ ವಸಂತ ಶೆಟ್ಟಿ ಶ್ರದ್ದಾ , ಲಯನ್ ರಾಮಕೃಷ್ಣ ಗೌಡ ಹೆಚ್., ಲಯನ್ ರಾಜು ಬಿ. ಶೆಟ್ಟಿ, ಲಯನ್ ನಿತ್ಯಾನಂದ ನಾವರ, ಲಯನ್ ದೇವಿಪ್ರಸಾದ್ ಬೊಲ್ಮ, ಲಯನ್ ಗೋಪಾಲಕೃಷ್ಣ ಕಾಂಚೋಡು, ಲಯನ್ ಪ್ರಭಾಕರ ಗೌಡ ಬೊಲ್ಮ, ಲಯನ್ ಕೆ. ಕೃಷ್ಣ ಆಚಾರ್ಯ ಲಯನ್ ಅಶ್ರಫ್ ಆಲಿ ಕುಂಞಿ, ಲಯನ್ ಲಕ್ಷ್ಮಣ ಪೂಜಾರಿ, ಲಯನ್ ರಾಜೇಂದ್ರ ಅಜ್ರಿ, ಲಯನ್ ಭುಜಬಲಿ ಬಿ. ಧರ್ಮಸ್ಥಳ, ಲಯನ್ ಪ್ರವೀಣ್ ಎಚ್.ಎಸ್., ಲಯನ್ ಅನಂತಕೃಷ್ಣ ಕೆ., ಲಯನ್ ಪ್ರಕಾಶ್ ಶೆಟ್ಟಿ ನೊಚ್ಚ, ಲಯನ್ ದೇವಿಪ್ರಸಾದ್ ಜೈಕನ್ನಡಮ್ಮ ಆಯೆಯಾಗಿರುತ್ತಾರೆ. ನಿರ್ದೇಶಕರಾಗಿ ಲಯನ್ ಎಂ.ಜಿ.ಶೆಟ್ಟಿ MJF, (ಸ್ಥಾಪಕ ಸದಸ್ಯರು) ಲಯನ್ ವಿಶ್ವನಾಥ ಆರ್. ನಾಯಕ್ (ಸ್ಥಾಪಕ ಸದಸ್ಯರು), ಲಯನ್ ರಘುರಾಮ ಗಾಂಭೀರ್, ಲಯನ್ ಹೇಮಂತ ರಾವ್ ಯೆರ್ಡೂರ್ , ಲಯನ್ ಉಮೇಶ್ ಶೆಟ್ಟಿ , ಲಯನ್ ಅಶೋಕ್ ಕುಮಾರ್ ಬಿ. ಪಿ., ಲಯನ್ ಜಯರಾಂ ಭಂಡಾರಿ , ಲಯನ್ ಸುರೇಂದ್ರ ಎಸ್., ಲಯನ್ ಮೇದಿನಿ ಡಿ. ಗೌಡ, ಲಯನ್ ಕೆ. ಜಯಂತ ಶೆಟ್ಟಿ, ಲಯನ್ ಸುಶೀಲ ಎಸ್. ಹೆಗ್ಡೆ, ಲಯನ್ ಪಾಲಾಕ್ಷ ಪಿ. ಸುವರ್ಣ, ಲಯನ್ ಲಕ್ಷ್ಮಿನಾರಾಯಣ ಪಿ. ಆಯ್ಕೆಯಾಗಿರುತ್ತಾರೆ.

ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಜು. 04, ರಂದು ಬೆಳ್ತಂಗಡಿ ಹೋಲಿ ರೆಡೀಮರ್ ಆಡಿಟೋರಿಯಂ ಇಲ್ಲಿ ಸಂಜೆ ಗಂಟೆ 6.00 ರಿಂದ ಜರಗಲಿದೆ.

Related posts

ಮೇಲಂತಬೆಟ್ಟು: ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ

Suddi Udaya

ಮಡಂತ್ಯಾರು : ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಾವೂರು ಗ್ರಾಮ ಪಂಚಾಯತ್ ನ ವಿಶೇಷ ಗ್ರಾಮ ಸಭೆ

Suddi Udaya

ಉಜಿರೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಯೋಗ ಸಪ್ತಾಹಕ್ಕೆ ಚಾಲನೆ

Suddi Udaya

ಕೊಯ್ಯೂರು ಬೆಲ್ಡೆ ಗುಂಡ ಶ್ರೀ ಪಂಚಧೂಮವತಿ ವರ್ಷಾವಧಿ ಜಾತ್ರೋತ್ಸವ

Suddi Udaya

ಮೂರು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟದ ಪ್ರಕರಣ ಪತ್ತೆ: ಪಿಕಪ್ ಸಹಿತ ವಾಹನದಲ್ಲಿದ್ದ 6 ದನ, 2 ಗಂಡು ಕರುಗಳು ಸೇರಿ ಒಟ್ಟು 8 ಜಾನುವಾರು ವಶ

Suddi Udaya
error: Content is protected !!