25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿರ್ತಾಡಿ ಕಂದಿರು ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನ ಉತ್ಸವ ಸಮಿತಿ, ಸ್ವಾಗತ ಸಮಿತಿಗೆ ಆಯ್ಕೆ

ಬೆಳ್ತಂಗಡಿ: ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನ ಇದರ 2026 ನೇ ಸಾಲಿನ ವಾರ್ಷಿಕ ಪೂಜಾ ಮಹೋತ್ಸವದ ಸಮಾಲೋಚನಾ ಸಭೆಯು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೆಸರರಾದ ಸೋಮನಾಥ ಶಾಂತಿಯವರ ಅಧ್ಯಕ್ಷತೆಯಲ್ಲಿ ನ.7ರಂದು ಶ್ರೀ ಕ್ಷೇತ್ರದಲ್ಲಿ ಜರಗಿತು.

ಈ ಬಾರಿಯ ಉತ್ಸವ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಶೆಟ್ಟಿ ಮಾತೊಶ್ರೀ ಕಂಬುಲ್ದೋಡಿ, ಕಜೆ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸೂರಜ್ ಆಳ್ವಾ ಚಪ್ಪನ್ನಗುರಿ ಬೆಳುವಾಯಿ ಇವರು ಆಯ್ಕೆಯಾದರು.


ಸಭೆಯಲ್ಲಿ ಜಯಾನಂದ ಎನ್ ಶೆಟ್ಟಿ ಗೆಂದೊಟ್ಟು, ಅಶೋಕ್ ಕುಮಾರ್ ಮಾಂಟ್ರಾಡಿ, ಅಪ್ಪು ಪೂಜಾರಿ ಕುಜುಂಬಡೆ, ಪ್ರವೀಣ್ ಕುಮಾರ್ ವಾಮದಪದವು, ಶಶಿಕುಮಾರ್, ಮಾನಸ, ರಮೇಶ್ ಪೂಜಾರಿ ಕಲ್ಲಡ್ಕ, ಸತೀಶ್ ಕೋಟ್ಯಾನ್, ರಮೇಶ್ ಟೈಲರ್ ಮಕ್ಕಿ, ಅಶೋಕ್ ಬಂಗೇರ ಗುಂಡದಪ್ಪು, ಕೆ ಲೋಕೇಶ್ ಎಲ್ ಎಸ್ ಬೊಟ್ಟು, ರಮೇಶ್ ಸಾಲ್ಯಾನ್ ಪಿಲಿಬಟ್ಟು ಮಕ್ಕಿ, ಶಮಿತ್ ರಾಜ್ ಎಸ್, ಮನ್ವಿತ್ ಎಸ್, ಸಂದೀಪ್ ಪಚ್ಚಾಡಿ, ಸುಕುಮಾರ್ ಪಚ್ಚಾಡಿ, ಶೈಲೇಶ್ ಕೇಂಬುಡಲ್ಕೇ, ಸೃಜನ್ ಗುಂಡದಪ್ಪು, ಲವೀಶ್ ಕುಮಾರ್, ಲಕ್ಷಿತ್ ಕುಮಾರ್, ಶ್ರೀಮತಿ ಸುನಿತಾ ಶೆಟ್ಟಿ ಬನ ಶ್ರೀ ಕಜೆ, ಶ್ರೀಮತಿ ನವನೀತ ಮಾನಸ, ಶ್ರೀಮತಿ ಗೀತಾ ಭಾಗ್ಯಶ್ರೀ ಗುಂಡದಪ್ಪು , ಶ್ರೀಮತಿ ಶಾಂತಿ ಎಸ್ ಕಂದೀರು ಶ್ರೀಮತಿ ಶೋಭಾ ಬೊಟ್ಟು, ಗುಂಡದಪ್ಪು, ಕುಮಾರಿ ಸುಧೀಕ್ಷಾ ನಂದಾದೀಪ, ಸುಮಂತ್ ಶಾಂತಿ ಮತ್ತಿ ತರರು ಉಪಸ್ಥಿತರಿದ್ದರು.

ವಾರ್ಷಿಕ ಮಹೋತ್ಸವವನ್ನು ಸುಸ್ವಾಂಗವಾಗಿ ನೆರವೇರಿಸುವ ಉದ್ದೇಶದಿಂದ ಸುಮಾರು 14 ಸಮಿತಿಗಳನ್ನು ರಚಿಸಲಾಯಿತು.
ವಾರ್ಷಿಕ ಪೂಜಾ ಮಹೋತ್ಸವ ವು ಜನವರಿ 19 ರಿಂದ 21 ರ ತನಕ 3 ದಿನ ಜರಗಲಿದೆ.

Related posts

ಕೊಯ್ಯೂರು : ಆದೂರು ಪೆರಲ್ ನಲ್ಲಿ ಕುಣಿತ ಭಜನೆ ತರಬೇತಿ ಉದ್ಘಾಟನೆ

Suddi Udaya

ತೆಕ್ಕಾರು ಗೋಪಾಲಕೃಷ್ಣ ದೇವರ ಬ್ರಹ್ಮಕಲಶೋತ್ಸವಕ್ಕೆ ತಾಲೂಕಿನಿಂದ ಹೊರೆ ಕಾಣಿಕೆ; ಸಮಾಲೋಚನ ಸಭೆ

Suddi Udaya

ರಕ್ರೇಶ್ವರಿ ಪದವು ಅಂಗನವಾಡಿ
ಕಾರ್ಯಕರ್ತೆ ನಾಗವೇಣಿ ಅವರಿಗೆ
ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಜಿಲ್ಲಾ ಪ್ರಶಸ್ತಿಗೆ ಆಯ್ಕೆ

Suddi Udaya

ದ.ಕ. ಲೋಕಸಭಾ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಗೆಲುವು

Suddi Udaya

ಕಾಶಿಪಟ್ಣ : ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ಗೋವು

Suddi Udaya

ಉಜಿರೆ ಎಸ್.ಡಿ.ಯಂ.ಐ.ಟಿಯ ಡಾ.ಸುಬ್ರಹ್ಮಣ್ಯ ಭಟ್ಟರಿಗೆ ಪೇಜಾವರ ಶ್ರೀಗಳಿಂದ ಸನ್ಮಾನ

Suddi Udaya
error: Content is protected !!