24 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿರ್ತಾಡಿ ಕಂದಿರು ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನ ಉತ್ಸವ ಸಮಿತಿ, ಸ್ವಾಗತ ಸಮಿತಿಗೆ ಆಯ್ಕೆ

ಬೆಳ್ತಂಗಡಿ: ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನ ಇದರ 2026 ನೇ ಸಾಲಿನ ವಾರ್ಷಿಕ ಪೂಜಾ ಮಹೋತ್ಸವದ ಸಮಾಲೋಚನಾ ಸಭೆಯು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೆಸರರಾದ ಸೋಮನಾಥ ಶಾಂತಿಯವರ ಅಧ್ಯಕ್ಷತೆಯಲ್ಲಿ ನ.7ರಂದು ಶ್ರೀ ಕ್ಷೇತ್ರದಲ್ಲಿ ಜರಗಿತು.

ಈ ಬಾರಿಯ ಉತ್ಸವ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಶೆಟ್ಟಿ ಮಾತೊಶ್ರೀ ಕಂಬುಲ್ದೋಡಿ, ಕಜೆ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸೂರಜ್ ಆಳ್ವಾ ಚಪ್ಪನ್ನಗುರಿ ಬೆಳುವಾಯಿ ಇವರು ಆಯ್ಕೆಯಾದರು.


ಸಭೆಯಲ್ಲಿ ಜಯಾನಂದ ಎನ್ ಶೆಟ್ಟಿ ಗೆಂದೊಟ್ಟು, ಅಶೋಕ್ ಕುಮಾರ್ ಮಾಂಟ್ರಾಡಿ, ಅಪ್ಪು ಪೂಜಾರಿ ಕುಜುಂಬಡೆ, ಪ್ರವೀಣ್ ಕುಮಾರ್ ವಾಮದಪದವು, ಶಶಿಕುಮಾರ್, ಮಾನಸ, ರಮೇಶ್ ಪೂಜಾರಿ ಕಲ್ಲಡ್ಕ, ಸತೀಶ್ ಕೋಟ್ಯಾನ್, ರಮೇಶ್ ಟೈಲರ್ ಮಕ್ಕಿ, ಅಶೋಕ್ ಬಂಗೇರ ಗುಂಡದಪ್ಪು, ಕೆ ಲೋಕೇಶ್ ಎಲ್ ಎಸ್ ಬೊಟ್ಟು, ರಮೇಶ್ ಸಾಲ್ಯಾನ್ ಪಿಲಿಬಟ್ಟು ಮಕ್ಕಿ, ಶಮಿತ್ ರಾಜ್ ಎಸ್, ಮನ್ವಿತ್ ಎಸ್, ಸಂದೀಪ್ ಪಚ್ಚಾಡಿ, ಸುಕುಮಾರ್ ಪಚ್ಚಾಡಿ, ಶೈಲೇಶ್ ಕೇಂಬುಡಲ್ಕೇ, ಸೃಜನ್ ಗುಂಡದಪ್ಪು, ಲವೀಶ್ ಕುಮಾರ್, ಲಕ್ಷಿತ್ ಕುಮಾರ್, ಶ್ರೀಮತಿ ಸುನಿತಾ ಶೆಟ್ಟಿ ಬನ ಶ್ರೀ ಕಜೆ, ಶ್ರೀಮತಿ ನವನೀತ ಮಾನಸ, ಶ್ರೀಮತಿ ಗೀತಾ ಭಾಗ್ಯಶ್ರೀ ಗುಂಡದಪ್ಪು , ಶ್ರೀಮತಿ ಶಾಂತಿ ಎಸ್ ಕಂದೀರು ಶ್ರೀಮತಿ ಶೋಭಾ ಬೊಟ್ಟು, ಗುಂಡದಪ್ಪು, ಕುಮಾರಿ ಸುಧೀಕ್ಷಾ ನಂದಾದೀಪ, ಸುಮಂತ್ ಶಾಂತಿ ಮತ್ತಿ ತರರು ಉಪಸ್ಥಿತರಿದ್ದರು.

ವಾರ್ಷಿಕ ಮಹೋತ್ಸವವನ್ನು ಸುಸ್ವಾಂಗವಾಗಿ ನೆರವೇರಿಸುವ ಉದ್ದೇಶದಿಂದ ಸುಮಾರು 14 ಸಮಿತಿಗಳನ್ನು ರಚಿಸಲಾಯಿತು.
ವಾರ್ಷಿಕ ಪೂಜಾ ಮಹೋತ್ಸವ ವು ಜನವರಿ 19 ರಿಂದ 21 ರ ತನಕ 3 ದಿನ ಜರಗಲಿದೆ.

Related posts

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ “ವಾಕ್-ಇನ್ ವಿದ್ವತ್” – ಎ ಸ್ಟೆಪ್ ಇಂಟು ಸಕ್ಸಸ್” ಕಾರ್ಯಕ್ರಮದ ಲೋಗೋ ಅನಾವರಣ

Suddi Udaya

ಅಕ್ರಮ ಜೂಜಾಟದ ಮೇಲೆ ವೇಣೂರು ಪೊಲೀಸರ ದಾಳಿ: 17 ಮಂದಿ ಆರೋಪಿಗಳ ಬಂಧನ

Suddi Udaya

ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾದ ಚಿನ್ನಯ್ಯ

Suddi Udaya

ಯುವವಾಹಿನಿ ಘಟಕದಿಂದ ಯುವ ವೈಭವ 2025 ಕ್ಕೆ ಅದ್ದೂರಿ ಚಾಲನೆ : ನಾರಾಯಣ ಗುರು ಚಿಂತನೆಯಿಂದ ಈಡಿಗ ಬಿಲ್ಲವರು ಒಗ್ಗಟ್ಟಾಗೋಣ: ವಿಖ್ಯಾತಾನಂದಶ್ರೀ

Suddi Udaya

ಕಳಿಯ: ಬೈಕ್ ನಲ್ಲಿ ಹೋಗುತ್ತಿದ್ದ‌ ಸಹ ಸಾವರೆ ಮಹಿಳೆಯೋವ೯ರ ಕಾಲು ಸೈಲೇಸರ್‌ ಮತ್ತು ಚೇಸ್‌ ನಡುವೆ ಸಿಲುಕಿ ಗಾಯ

Suddi Udaya

ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ನಿಡ್ಲೆ ಕೃಷ್ಣಪ್ಪ ಎಂ. ಕೆ ಅವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ, ವೈಯಕ್ತಿಕ ಧನಸಹಾಯ

Suddi Udaya
error: Content is protected !!