25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

ಬೆಳ್ತಂಗಡಿ: ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಓದುಗರ ಅದೃಷ್ಟ ಕೂಪನ್ ಡ್ರಾ ನ.22 ರಂದು ಸುದ್ದಿ ಉದಯ ಕಛೇರಿಯಲ್ಲಿ ನಡೆಯಿತು.

ಅದೃಷ್ಟವಂತ ಓದುಗರಿಗೆ 25 ಮಂದಿಗೆ 25 ಸಾವಿರ ಬಹುಮಾನವನ್ನು ಘೋಷಿಸಲಾಯಿತು.

ಅದೃಷ್ಟ ಕೂಪನ್ ಡ್ರಾ ವಿಜೇತರು : ವಂಶಿಕ್ ನಾಯ್ಕ ಕುಕ್ಕಾವು ಮನೆ ಮಿತ್ತಬಾಗಿಲು, ತನುಷ್ ಗುರ್ಬಿತ್ತಡ್ಕ ಮನೆ ನಿಡ್ಲೆ, ಜ್ಯೋತಿ ಅಂಬಿಕಾ ನಿಲಯ ಬೆಳ್ತಂಗಡಿ, ಸಂದೀಪ್ ಆಚಾರ್ಯ ವಗ್ಗ, ಜಿ ಪದ್ಮರಾಜ್ ಶೆಟ್ಟಿ ಗುತ್ತು ಮನೆ ಕಿಲ್ಲೂರು, ರುತ್ವಿ ಗೌಡ ಕಣಿಯೂರು, ಲಿಂಗಪ್ಪ ಪೂಜಾರಿ ಪಾದೆ ಮನೆ ಮಿತ್ತಬಾಗಿಲು, ವಿನೀಶ್ ಲಸ್ರಾದೋ ಹುಣ್ಸೆಕಟ್ಟೆ ಮನೆ ಬೆಳ್ತಂಗಡಿ, ರೂಪೇಶಾ ರೈ ಮಲ್ಲೊಟ್ಟು ಗೇರುಕಟ್ಟೆ, ಶಿವರಂಜಿನಿ ಕುಲಾಲ್ ಪುಂಜಾಲಕಟ್ಟೆ, ರುತ್ವಿ ಶೆಟ್ಟಿ ಗುರುವಾಯನಕೆರೆ, ಕೇಶವ ಕುಲಾಲ್ ದೇವಿನಗರ ಚಾರ್ಮಾಡಿ, ಯೋಗೀಶ್ ಕೆಲ್ಲಗುತ್ತು , ವಾಣಿ ಉಪ್ಪಾರಪಳಿಕೆ, ಸಾವಿತ್ರಿ ಉಮೇಶ್ ಆಚಾರ್ಯ ಕಡಿರುದ್ಯಾವರ ಕಿಲ್ಲೂರು, ವಸಂತಿ ಆನಂದ ಗೌಡ ಕುಕ್ಕಾವು ಕಿಲ್ಲೂರು, ಚಂದನಾ ಕೆ. ಶೆಟ್ಟಿ ರಾಮಕೃಷ್ಣ ನಗರ ಉಜಿರೆ, ಮಹಾಲಿಂಗ ಗೌಡ ಗುತ್ತಿಮಾರು ಮನೆ ನಿಡ್ಲೆ, ಯಾನ್ವಿ ಲಕ್ಷ್ಮಣ ಮಲೆಬೆಟ್ಟು, ಅದ್ವೈತ್ ಕೆ. ಹಳ್ಳಿಂಗೇರಿ, ಕುಸುಮಾವತಿ ತಿಮ್ಮಯ್ಯ ನಾಯ್ಕ ನಡ, ಸರೋಜ ಕೇಶವ ನಾಯಕ್ ನೆಕ್ಕರಾಜೆ ಮನೆ ಕನ್ಯಾಡಿ 1, ಚಿರಸ್ವಿ ವೈ. ಡಿ ಡೆಚ್ಚಾರು ಪುದುವೆಟ್ಟು, ಕಾಸಿಂ ಕೊಲ್ಕಜೆ ಮನೆ , ಹೆಚ್ ಬಾಲಪ್ಪ ಗೌಡ ಉರುವಾಲು.

Related posts

ಕಾಶಿಪಟ್ಣ ಬಂಟರ ಗ್ರಾಮ ಸಮಿತಿಯ ಸಭೆ : ಸಮಿತಿ ರಚನೆ

Suddi Udaya

ಬದ್ಯಾರ್: ರಸ್ತೆಯಲ್ಲಿ ಬಾಯಿ ತೆರದ ಗುಂಡಿ: ಅಪಾಯದ ಸೂಚನೆ

Suddi Udaya

ವೇಣೂರು ಐಟಿಐಯಲ್ಲಿ ಬೆಂಗಳೂರಿನ ಯೂನಿಮೇಕ್ ಕಂಪನಿಯವರಿಂದ ಕ್ಯಾಂಪಸ್ ಸಂದರ್ಶನ

Suddi Udaya

ಇಂದಬೆಟ್ಟು: ಕುಡಿಯುವ ನೀರಿಗಾಗಿ ಗ್ರಾ.ಪಂ. ಮಾಜಿ ಸದಸ್ಯ ವೆಂಕಪ್ಪ ಕೋಟ್ಯಾನ್ ರಿಂದ ಪಂಚಾಯತ್ ಎದುರು ಪ್ರತಿಭಟನೆ: ಶೀಘ್ರವಾಗಿ ದುರಸ್ತಿ ಮಾಡಿಸಿಕೊಡುವುದಾಗಿ ಗ್ರಾ.ಪಂ. ಅಧ್ಯಕ್ಷೆ ಭರವಸೆ

Suddi Udaya

ಸದ್ದು ಗದ್ದಲದೊಂದಿಗೆ ಪ್ರಾರಂಭಗೊಂಡ ಶಿರ್ಲಾಲು ಗ್ರಾಮಸಭೆ

Suddi Udaya

ಬೆಳ್ತಂಗಡಿ: ಅಪಘಾತ ಪ್ರಕರಣ: ಬಸ್ ಚಾಲಕನಿಗೆ ಶಿಕ್ಷೆ

Suddi Udaya
error: Content is protected !!