23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರತಿಭಾ ಕಾರಂಜಿ ಸ್ಪರ್ಧೆ: ಅಂಡಿಂಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

ಅಂಡಿಂಜೆ: ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಉನ್ನತೀ ಕರಿಸಿದ ಪ್ರಾರ್ಥಮಿಕ ಶಾಲೆ ಅಂಡಿಂಜೆ ಯು ಕ್ಲಸ್ಟರ್ ಹಂತದಲ್ಲಿ ಭಾಗವಹಿಸಿ ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗಳಿಸಿದ್ದು,19 ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗೆ ಅರ್ಹತೆಯನ್ನು ಪಡೆದಿದ್ದರು ಹಾಗೂ ಪ್ರೌಢ ವಿಭಾಗದ ವಲಯ ಮಟ್ಟದ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಕುಮಾರಿ ಪ್ರಜ್ಞಾ ಕನ್ನಡ ಪ್ರಬಂಧ ಹಾಗೂ ಶ್ರೀಪ್ರದಾ ಕೆ.ಕನ್ನಡ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಅರ್ಹತೆಯನ್ನು ಪಡೆದಿದ್ದರು.

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಾಶಿಕ್- ಕ್ಲೇ ಮಾಡಲಿಂಗ್ (ಹಿರಿಯ)- ಪ್ರಥಮ, ಅನುಷಾ- ಕನ್ನಡ ಕಂಠಪಾಠ (ಹಿರಿಯ )-ಪ್ರಥಮ, ಖುಷಿ -ಅಭಿನಯ ಗೀತೆ (ಹಿರಿಯ )-ಪ್ರಥಮ, ಪ್ರಥಮ್ -ಮಿಮಿಕ್ರಿ (ಹಿರಿಯ )-ದ್ವಿತೀಯ, ಸೌಮ್ಯ ಕನ್ನಡ ಪ್ರಬಂಧ (ಹಿರಿಯ )-ದ್ವಿತೀಯ, ಶಾರ್ವಿತ್ ಚಿತ್ರಕಲೆ( ಕಿರಿಯ)- ದ್ವಿತೀಯ, ಪ್ರಜ್ಞ ಕನ್ನಡ ಪ್ರಬಂಧ (ಪ್ರೌಢ)- ದ್ವಿತೀಯ
ರಶ್ಮಿ ಲತಾ ಆಶುಭಾಷಣ (ಹಿರಿಯ )-ತೃತೀಯ, ದೃತೀ ಕ್ಷ ಇಂಗ್ಲಿಷ್ ಕಂಠ ಪಾಠ (ಕಿರಿಯ )-ತೃತೀಯ ಸ್ಥಾನ , ಪಡೆದುಕೊಂಡಿದ್ದಾರೆ.

Related posts

ಉಜಿರೆ: ಯಕ್ಷಬಿಂದು ಕಲಾರಾಧನಾ ಪ್ರತಿಷ್ಠಾನದ ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಡಾ.ಸುಬ್ರಹ್ಮಣ್ಯ ಭಟ್ಟರ ಮೊದಲ ಪತ್ತೇದಾರಿ ಕಾದಂಬರಿ ” ವಿಷ ವರ್ತುಲ” ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಕಣಿಯೂರು: ಮಲ್ಲಿಗೆ ಕೃಷಿ ಮಾಹಿತಿ ಹಾಗೂ ಗಿಡ ವಿತರಣಾ ಕಾರ್ಯಕ್ರಮ

Suddi Udaya

ನಡ -ಕನ್ಯಾಡಿ ಕಾಂಗ್ರೆಸ್ ಗ್ರಾಮ ಸಮಿತಿ ರಚನೆ: ಅಧ್ಯಕ್ಷರಾಗಿ ಜಾಕೀರ್ ಹುಸೇನ್

Suddi Udaya

ಧರ್ಮಸ್ಥಳ: ‘ಭಜನಾ ತರಬೇತಿ ಕಮ್ಮಟ’ ಕಾರ್ಯಾಗಾರ: ‘ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರ’ ಕುರಿತು ಉಪನ್ಯಾಸ

Suddi Udaya

ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!