23.7 C
ಪುತ್ತೂರು, ಬೆಳ್ತಂಗಡಿ
April 24, 2026
Uncategorized

ನಾವೂರು ಜಾತ್ರೆಗೆ ವಿಧ್ಯುಕ್ತ ಚಾಲನೆ – ಡಾ. ವೀಣಾ ಬನ್ನಂಜೆ ಅವರಿಂದ ಶ್ರೀ ಕೃಷ್ಣ ಕಥಾಮೃತ ಪ್ರವಚನದ ಆರಂಭ: ಭಕ್ತರಿಂದ ಅದ್ಬುತ ಪ್ರತಿಕ್ರಿಯೆ


ನಾವೂರು ವಾರ್ಷಿಕ ಜಾತ್ರಾ ಮಹೋತ್ಸವಕ ಜ 23 ಕ್ಕೆ ವಿದ್ಯುಕ್ತವಾಗಿ ಆರಂಭಗೊಂಡಿದ್ದು ಜ. 23 ರಿಂದ ಫೆ. 1 ರ ವರೆಗೆ ನಡೆಯಲಿದೆ.
ಇದರಲ್ಲಿ ಜ.23 ರಿಂದ ಜ. 30 ರ ವರೆಗೆ ಡಾ ವೀಣಾ ಬನ್ನಂಜೆ ಅವರ ಡಾ ವೀಣಾ ಬನ್ನಂಜೆ ಯವರ “ಶ್ರೀ ಕೃಷ್ಣ ಕಥಾಮೃತ” ಪ್ರವಚನ ಮಾಲಿಕೆ ನಡೆಯಲಿದ್ದು, ಪ್ರತಿದಿನ ಸಂಜೆ 6ರಿಂದ 8 ರ ವರೆಗೆ ನಿರಂತರವಾಗಿ ನಡೆಯಲಿದೆ.

ಜ 23 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಶ್ರೀಮತಿ ಸುಮತಿ ಮಾಧವ ಭಟ್ ಆಟಿ ಕುಕ್ಕೆ ನೆರವೇರಿಸಿದರು.
ಅಧ್ಯಕ್ಷತೆಯನ್ನು ಸೋನಿಯಾ ಯಶೋವರ್ಮ ನೆರವೇರಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅತಿಥಿಗಳಾಗಿ ಶರತ್ ಕೃಷ್ಣಪಡ್ವಟ್ನಾಯ ಅನುವಂಶಿಯ ಆಡಳಿತ ಮುಕ್ತಸರರು ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ,

ಹರೀಶ್ ಕುಮಾರ್ ಅಧ್ಯಕ್ಷರು ಮೆಸ್ಕಾಂ ಕರ್ನಾಟಕ ಸರ್ಕಾರ
ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷರು ದಶಮಾನೋತ್ಸವ ಸಮಿತಿ ಗೋಪಾಲಕೃಷ್ಣ ದೇವಸ್ಥಾನ ನಾವೂರು, ತನುಜಾ ಶೇಖರ್ ಉಪಾಧ್ಯಕ್ಷರು ಶ್ರೀ ಗೋಪಾಲಕೃಷ್ಣ ಸೇವಾ ಸಮಿತಿ (ರಿ )ನಾವೂರು, ವೃಂದಾ ಪದ್ವೆಟ್ನಾಯ ಉಜಿರೆ, ಸುನಂದ ಅಧ್ಯಕ್ಷರು ಗ್ರಾ.ಪಂ ನಾವೂರು
ಪ್ರಿಯಾ ಲಕ್ಷ್ಮಣ್ ಸಂಪಿಂಜ, ಮನೋರಮ ಭಟ್ ಉಜಿರೆ,

ಡಾ. ಸುಷ್ಮಾ ಡೋಂಗ್ರೆ ಅಧ್ಯಕ್ಷರು ಎ, ಎಫ್, ಐ ಬೆಳ್ತಂಗಡಿ, ಆಶಾ ಪ್ರಶಾಂತ್ ಅಧ್ಯಕ್ಷರು ಜೆ ಸಿ ಐ ಬೆಳ್ತಂಗಡಿ, ಹರೀಶ್ ಸಾಲಿಯಾನ್ ಅಧ್ಯಕ್ಷರು ಸಿಎ ಬ್ಯಾಂಕ್ ಬಂಗಾಡಿ, ಸುಬ್ರಹ್ಮಣ್ಯ ಭಟ್ ಕೆಜಂಪಾಡಿ ಎ.ಬಿ ಉಮೇಶ್ ಹತ್ಯಡ್ಕ,ಉದಯಕುಮಾರ್ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು.

ಸಾಮೂಹಿಕ ವಿಷ್ಣು ಸಹಸ್ರನಾಮದೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ಡಾ. ಪ್ರದೀಪ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ,
ಸ್ವಾಗತಿಸಿದರು. ತನುಜಾ ಶೇಖರ್ ವಂದಿಸಿದರು. ಶಾಲಾ ಶಿಕ್ಷಕಿಯರಾದ ಮೀನಾ ಹಾಗೂ ಶುಭ ನಿರೂಪಿಸಿದರು.

ವರದಿ: ರತ್ನಾಕರ್ ನಾವೂರು

Related posts

ಪುಂಜಾಲಕಟ್ಟೆ ಪ್ರ.ದ. ಕಾಲೇಜು: ಯೂತ್ ಹೆಲ್ತ್ ಮತ್ತು ನ್ಯೂಟ್ರಿಷನ್ ವಿಶೇಷ ಉಪನ್ಯಾಸ

Suddi Udaya

ಮಂಜುಶ್ರೀ ಸೀನಿಯರ್ ಚೇಂಬರ್ ಪೂರ್ವಧ್ಯಕ್ಷರಾದ ಪ್ರಥ್ವಿರಂಜನ್ ರಾವ್’ರವರ ಶ್ರದ್ಧಾಂಜಲಿ ಸಭೆ

Suddi Udaya

ಬೆಳ್ತಂಗಡಿ: 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್: ಈತನ 36 ವರ್ಷದ ಟ್ರಾವೆಲ್ ಹಿಸ್ಟರಿ ಮಾತ್ರ ಬಿಂದಾಸ್

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಪ್ರಶಾಂತ್ ಶೆಟ್ಟಿ ನೀನಾಸಂ ಭೇಟಿ

Suddi Udaya

ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ ಫನ್ಪಿನಿಟಿ ಚಿಣ್ಣರ ಪ್ಲೇ ಪಾರ್ಕ್ ಉದ್ಘಾಟನೆ, ಪೋಷಕರಿಗೆ ಆಟೋಟ ಸ್ಪರ್ಧೆ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಮೆನ್ಸ್ ಪಾರ್ಲರ್ ಸೆಲೂನ್ ಉದ್ಯಮಿ ತರಬೇತಿ ಸಮಾರೋಪ

Suddi Udaya
error: Content is protected !!