24 C
ಪುತ್ತೂರು, ಬೆಳ್ತಂಗಡಿ
June 8, 2026
Uncategorized

ನಾವೂರು ಜಾತ್ರೆಗೆ ವಿಧ್ಯುಕ್ತ ಚಾಲನೆ – ಡಾ. ವೀಣಾ ಬನ್ನಂಜೆ ಅವರಿಂದ ಶ್ರೀ ಕೃಷ್ಣ ಕಥಾಮೃತ ಪ್ರವಚನದ ಆರಂಭ: ಭಕ್ತರಿಂದ ಅದ್ಬುತ ಪ್ರತಿಕ್ರಿಯೆ


ನಾವೂರು ವಾರ್ಷಿಕ ಜಾತ್ರಾ ಮಹೋತ್ಸವಕ ಜ 23 ಕ್ಕೆ ವಿದ್ಯುಕ್ತವಾಗಿ ಆರಂಭಗೊಂಡಿದ್ದು ಜ. 23 ರಿಂದ ಫೆ. 1 ರ ವರೆಗೆ ನಡೆಯಲಿದೆ.
ಇದರಲ್ಲಿ ಜ.23 ರಿಂದ ಜ. 30 ರ ವರೆಗೆ ಡಾ ವೀಣಾ ಬನ್ನಂಜೆ ಅವರ ಡಾ ವೀಣಾ ಬನ್ನಂಜೆ ಯವರ “ಶ್ರೀ ಕೃಷ್ಣ ಕಥಾಮೃತ” ಪ್ರವಚನ ಮಾಲಿಕೆ ನಡೆಯಲಿದ್ದು, ಪ್ರತಿದಿನ ಸಂಜೆ 6ರಿಂದ 8 ರ ವರೆಗೆ ನಿರಂತರವಾಗಿ ನಡೆಯಲಿದೆ.

ಜ 23 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಶ್ರೀಮತಿ ಸುಮತಿ ಮಾಧವ ಭಟ್ ಆಟಿ ಕುಕ್ಕೆ ನೆರವೇರಿಸಿದರು.
ಅಧ್ಯಕ್ಷತೆಯನ್ನು ಸೋನಿಯಾ ಯಶೋವರ್ಮ ನೆರವೇರಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅತಿಥಿಗಳಾಗಿ ಶರತ್ ಕೃಷ್ಣಪಡ್ವಟ್ನಾಯ ಅನುವಂಶಿಯ ಆಡಳಿತ ಮುಕ್ತಸರರು ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ,

ಹರೀಶ್ ಕುಮಾರ್ ಅಧ್ಯಕ್ಷರು ಮೆಸ್ಕಾಂ ಕರ್ನಾಟಕ ಸರ್ಕಾರ
ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷರು ದಶಮಾನೋತ್ಸವ ಸಮಿತಿ ಗೋಪಾಲಕೃಷ್ಣ ದೇವಸ್ಥಾನ ನಾವೂರು, ತನುಜಾ ಶೇಖರ್ ಉಪಾಧ್ಯಕ್ಷರು ಶ್ರೀ ಗೋಪಾಲಕೃಷ್ಣ ಸೇವಾ ಸಮಿತಿ (ರಿ )ನಾವೂರು, ವೃಂದಾ ಪದ್ವೆಟ್ನಾಯ ಉಜಿರೆ, ಸುನಂದ ಅಧ್ಯಕ್ಷರು ಗ್ರಾ.ಪಂ ನಾವೂರು
ಪ್ರಿಯಾ ಲಕ್ಷ್ಮಣ್ ಸಂಪಿಂಜ, ಮನೋರಮ ಭಟ್ ಉಜಿರೆ,

ಡಾ. ಸುಷ್ಮಾ ಡೋಂಗ್ರೆ ಅಧ್ಯಕ್ಷರು ಎ, ಎಫ್, ಐ ಬೆಳ್ತಂಗಡಿ, ಆಶಾ ಪ್ರಶಾಂತ್ ಅಧ್ಯಕ್ಷರು ಜೆ ಸಿ ಐ ಬೆಳ್ತಂಗಡಿ, ಹರೀಶ್ ಸಾಲಿಯಾನ್ ಅಧ್ಯಕ್ಷರು ಸಿಎ ಬ್ಯಾಂಕ್ ಬಂಗಾಡಿ, ಸುಬ್ರಹ್ಮಣ್ಯ ಭಟ್ ಕೆಜಂಪಾಡಿ ಎ.ಬಿ ಉಮೇಶ್ ಹತ್ಯಡ್ಕ,ಉದಯಕುಮಾರ್ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು.

ಸಾಮೂಹಿಕ ವಿಷ್ಣು ಸಹಸ್ರನಾಮದೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ಡಾ. ಪ್ರದೀಪ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ,
ಸ್ವಾಗತಿಸಿದರು. ತನುಜಾ ಶೇಖರ್ ವಂದಿಸಿದರು. ಶಾಲಾ ಶಿಕ್ಷಕಿಯರಾದ ಮೀನಾ ಹಾಗೂ ಶುಭ ನಿರೂಪಿಸಿದರು.

ವರದಿ: ರತ್ನಾಕರ್ ನಾವೂರು

Related posts

ಬೆಳ್ತಂಗಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ಚಾರ್ಮಾಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಂದ ಶ್ರಮದಾನ

Suddi Udaya

ಮಚ್ಚಿನ: ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸೇಸು ಮೂಲ್ಯ ನಿಧನ

Suddi Udaya

ವಯೋ ನಿವೃತಿಯಾದ ವೇಣೂರು ಪಶು ಚಿಕಿತ್ಸಾಲಯದ ಜಾನುವಾರು ಅಧಿಕಾರಿ ಸುಕೀರ್ತಿ ಜೈನ್ ರಿಗೆ ಸನ್ಮಾನ

Suddi Udaya

ಪುದುವೆಟ್ಟು ಗ್ರಾ.ಪಂ.ನ ಗ್ರಾಮ ಸಭೆ

Suddi Udaya

ಮರೋಡಿ: ಮಡ್ಲದಲ್ಲಿ ಬರೆ ಕುಸಿತ ಮನೆಗೆ ಹಾನಿ

Suddi Udaya
error: Content is protected !!