24 C
ಪುತ್ತೂರು, ಬೆಳ್ತಂಗಡಿ
June 8, 2026
Uncategorized

ಡಾ.ವೀಣಾ ಬನ್ನಂಜೆಯವರ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯ ಎರಡನೆಯ ದಿನ – ಶ್ರೀ ಕೃಷ್ಣನ ಬಾಲ್ಯದ ಘಟನೆಗಳ ಅನಾವರಣ : ಮೌನದಲ್ಲೇ ಮಂತ್ರ ಮುಗ್ಧರಾದ ಸಭಿಕರು

ನಾವೂರು ಜಾತ್ರೆಯ ಪ್ರಯುಕ್ತ ಗೋಪಾಲಕೃಷ್ಣ ದೇವಳದಲ್ಲಿ ನಡೆಯುತ್ತಿರುವ ಡಾ. ವೀಣಾ ಬನ್ನಂಜೆಯವರ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ಮೌನದಲ್ಲಿ ಮೂಕಸ್ಮಿತರಾದ ಭಕ್ತವೃಂದ

ಜಗತ್ತು ದುಷ್ಟ ವಾದಾಗಲೆಲ್ಲ ಕಾರುಣ್ಯ ನೀಡಲು ಬರುವವನೇ ಭಗವಂತ
ಭೂಮಿಗೆ ಭಾರವಾಗಿರುವುದು ಸುಳ್ಳು ಪೃಥ್ವಿಯು ನೋವನ್ನು ಹೇಳಿಕೊಳ್ಳಲು ಹಸುವಿನ ರೂಪದಲ್ಲಿ ಭಗವಂತನ ಬಳಿಗೆ ಹೋದ ಅದೆಷ್ಟೋ ನಿದರ್ಶನಗಳಿವೆ,, ಯದು ವಂಶದಲ್ಲಿ ಹುಟ್ಟಿದ ಶ್ರೀ ಕೃಷ್ಣ ಗೋವುಗಳ ಜೊತೆಯಲ್ಲೇ ಬಾಲ್ಯವನ್ನು ಕಳೆದವನು ಅದಕ್ಕೆ ಅವನಿಗೆ ಗೋಪಾಲಕೃಷ್ಣ ಎನ್ನುತ್ತಾರೆ

ಜಗತ್ತಿಗೆ ಹಾಲನ್ನು ನೀಡುವ ಗೋಮಾತೆಯನ್ನು ಕೊಲ್ಲಬೇಡಿ ಅದನ್ನು ಸಲಹಿ ಎಂದು ನುಡಿಯನು ಶ್ರೀ ಕೃಷ್ಣ ಧರ್ಮದ ಉದ್ದಾರಕ್ಕಾಗಿ ರಾಕ್ಷಸರನ್ನು ಸಂಹಾರ ಮಾಡಿದವ ಶ್ರೀ ಕೃಷ್ಣ ಆದರೆ ಸಂಹರಿಸಿದ ಎಲ್ಲಾ ದಾನವರ ಹಿಂದೆ ಶಾಪದ ಕಥೆ ಇದೆ ಪೂತನಿ ಸಂಹಾರ ಅದರ ಹಿಂದಿರುವ ಕಥೆಯ ವಿವರಣೆ
ಕಂಸನ ಕೋಪವನ್ನು ಇನ್ನಷ್ಟು ಕೆರಳಿಸಲು ನಾರದನು ನಡೆ
ಹಾಗೂ ನಾರದನ ಈ ನಡಿಗೆ ವೇದವ್ಯಾಸರು ತಾರ್ತಿಕವಾಗಿ ಉತ್ತರಿಸಿದ್ದು
ಇಲ್ಲಿ ಚಿತ್ತ ಪ್ರಜ್ಞೆ ನಾರದ ಎನ್ನುವುದನ್ನು ಬಿಂಬಿಸಿರುವುದು ಎಷ್ಟು ಅರ್ಥಪೂರ್ಣ
, (ವರದಿ ರತ್ನಕರ್. ಬಿ, ನಾವೂರು )

Related posts

ಮಲವಂತಿಗೆ ಪ್ರದೇಶದ ಕೃಷಿ ತೋಟಕ್ಕೆ ಕಾಡಾನೆಗಳ ದಾಳಿ

Suddi Udaya

ಯಕ್ಷಭಾರತಿ ದಶಮಾನೋತ್ಸವದ ಅಂಗವಾಗಿ ನಡೆಯುವ ಸನ್ಮಾನ ಕಾರ್ಯಕ್ರಮ ಮತ್ತು ದೇವಿ ಮಹಾತ್ಮೆ ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯ ಉನ್ನತ ಶ್ರೇಣಿಯ ಫಲಿತಾಂಶ

Suddi Udaya

ಬೆಳ್ತಂಗಡಿ: ಶ್ರೀ ಗುರುರಾಘವೇಂದ್ರ ಸ್ವಾಮಿ ಬೃಂದಾವನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ

Suddi Udaya

ಸವಣಾಲು ದೇವಕಿ ಆಚಾರ್ಯ ಹೃದಯಘಾತದಿಂದ ನಿಧನ

Suddi Udaya

ಬೆಳಾಲು: ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಿವಿಧ ಸಮಿತಿಗಳ ವತಿಯಿಂದ ಸ್ವಚ್ಛತಾ ಕಾರ್ಯ

Suddi Udaya
error: Content is protected !!