23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಮಡಂತ್ಯಾರ್ ರೋಟರಿ ಕ್ಲಬ್ ವತಿಯಿಂದ ಸಾಲುಮರ ಸಾರ್ವಜನಿಕ ಬಸ್ ನಿಲ್ದಾಣ ಉದ್ಘಾಟನೆ

ಬೆಳ್ತಂಗಡಿ: ಮಡಂತ್ಯಾರ್ -ಉಪ್ಪಿನಂಗಡಿ ರಸ್ತೆಯ ಪಾರೆಂಕಿ ಗ್ರಾಮದ ಸಾಲುಮರ ದಲ್ಲಿ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ರೋಟರಿ ಕ್ಲಬ್ ಮಡಂತ್ಯಾರ್ ಇದರ ವತಿಯಿಂದ ಸುಸಜ್ಜಿತ ಬಸ್ ನಿಲ್ದಾಣವನ್ನು ರೋ| ಡಿಸ್ಟಿಕ್ ಗವರ್ನರ್ ರಾಮಕೃಷ್ಣ ಪಿ ಕೆ ಉದ್ಘಾಟಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ರೋ| ಪಿ ಹೆಚ್.ಯುಫ್ ಮ್ಯಾಕ್ಸಿಂ ಅಲ್ಬುಗರ್ಕ್, ಕಾರ್ಯದರ್ಶಿ ರೋ| ಜಿ ವಾಸುದೇವ ಗೌಡ, ರಾಜೇಶ್ ಪ್ರಕಾಶ್ ರೋಡ್ರಿಗಸ್, ರೋ| ರೊನಾಲ್ಡ್ ಸಿಕ್ವೇರಾ, ಶಂಕರ್ ಶೆಟ್ಟಿ, ಸತೀಶ್ ಕಾರಂದರು, ರೋ| ನಿತ್ಯಾನಂದ ಬಿ. ಪ್ರಕಾಶ್ ಪೂಜಾರಿ, ರೋ | ಜಯಂತ ಬಿ ಶೆಟ್ಟಿ, ರೋ| ಅಶೋಕ್, ರೋ| ಕಿಶೋರ್ ಕುಮಾರ್ ಶೆಟ್ಟಿ, ರೋ| ಶ್ರೀಧರ ಭಟ್, ಬ್ಲ್ಯಾನಿ ಡಿಸೋಜ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರೂಪ ನವೀನ್, ಸದಸ್ಯರಾದ ಗೋಪಾಲಕೃಷ್ಣ, ಸಂಗೀತ ಉಪಸ್ಥಿತರಿದ್ದರು. ✍️ಹರ್ಷ ಬಳ್ಳಮಂಜ

Related posts

ಅಳದಂಗಡಿಯಲ್ಲಿ “ಅಶ್ವಿ” ಅಲಂಕಾರ ಮಳಿಗೆ ಶುಭಾರಂಭ

Suddi Udaya

ಅನಾರೋಗ್ಯದಿಂದ ಕಾಶಿಪಟ್ಣದ ಯುವಕ ದೀಪಕ್ ಸಾಲಿಯಾನ್ ನಿಧನ

Suddi Udaya

ಬೆಳ್ತಂಗಡಿ: ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರಿಂದ ಸ್ವಚ್ಛತಾ ಕಾರ್ಯ

Suddi Udaya

ಪಡಂಗಡಿ ಗ್ರಾಮ‌ ಪಂಚಾಯತ್ ನಲ್ಲಿ ವಿಕಾಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಶಾಂತಶ್ರೀ ಪ್ರಶಸ್ತಿಗೆ ವಿದುಷಿ ವಿದ್ಯಾ ಮನೋಜ್ ಆಯ್ಕೆ

Suddi Udaya

ಸರಕಾರಿ ಪ್ರೌಢಶಾಲೆ ನಡ – ವಿದ್ಯಾರ್ಥಿ ಸಂಸತ್ತಿಗೆ ಚುನಾವಣೆ: ಶಾಲಾ ನಾಯಕಿ ಇಂಚಿತಾ, ಉಪ ನಾಯಕನಾಗಿ ಹೃತಿಕ್ ಆಯ್ಕೆ

Suddi Udaya
error: Content is protected !!