ಬೆಳ್ತಂಗಡಿ: ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಣ್ಣೂರು ಜಿಲ್ಲೆಯ ಇರಿಕ್ಕೂರು ವಿಧಾನಸಭಾ ಕ್ಷೇತ್ರದ UDF ಅಭ್ಯರ್ಥಿ ಅಡ್ವಕೇಟ್ ಸಜೀವ್ ಜೋಸೆಫ್ ಅವರ ಪರವಾಗಿ ನಡೆದ ಪ್ರಚಾರದಲ್ಲಿ, ಬಂಗೇರಾ ಬ್ರಿಗೇಡ್ ಅಧ್ಯಕ್ಷೆ ಬಿನುತಾ ಬಂಗೇರ ಹಾಗೂ ಪ್ರಧಾನ ಕಾರ್ಯದರ್ಶಿ ಕೆ. ಸಲೀಂ, ಉಪಾಧ್ಯಕ್ಷರಾದ ಅನೂಪ್ ಎಂ. ಬಂಗೇರಾ ಮತ್ತು ಸೈರಾಜ್ ಮದ್ದಡ್ಕ, ಹಾಗು ಚಿತ್ರ ನಿರ್ದೇಶಕ ಥಾಮಸ್ ಎಂ.ಎಂ. ಭಾಗವಹಿಸಿದ್ದರು.






