25.5 C
ಪುತ್ತೂರು, ಬೆಳ್ತಂಗಡಿ
April 24, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೇರುಕಟ್ಟೆ: “ಬರಾಯ ಪ್ರೀಮಿಯರ್ ಲೀಗ್ ” ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಗೇರುಕಟ್ಟೆ: ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ಬರಾಯ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಎ.12ರಂದು ಜರಗಿತು.

ಸುರೇಂದ್ರ ಕುಮಾರ್ ಜೈನ್ ಪಂದ್ಯಾಕೂಟವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕುಸುಮ ಎನ್ ಬಂಗೇರ ಅಬ್ದುಲ್ ಕರೀಮ್ ಗೇರುಕಟ್ಟೆ, ಉದಿತ್ ಕುಮಾರ್ ಬರಾಯ, ವಾಸುದೇವ ರಾವ್, ಜಯಾನಂದ ಶೆಟ್ಟಿ ಮುಗೇರ್ ಮಾರ್, ಕರುಣಾಕರ ಶೆಟ್ಟಿ ಕೊರಂಜ,ಸಾದಿಕ್ ಕೆಂಪಿ ಪ್ರಸಾದ್ ಬೆರ್ಕೆತ್ತೋಡಿ ಉಪಸ್ಥಿತರಿದ್ದರು.

ಒಟ್ಟು 5 ತಂಡಗಳು ಬಾಗವಹಿಸಿದ್ದವು. ಪೋನಿಕ್ಸ್ ಟೈಟನ್ ಕುಂಟಿನಿ ತಂಡ ಪ್ರಥಮ ಸ್ಥಾನ, ರಾಯಲ್ ಸ್ಟೈಕರ್ ಮಂಜಲಡ್ಕ ತಂಡ ದ್ವಿತೀಯ ಸ್ಥಾನ, ಅಶ್ವಸೇನ ವಾರಿಯರ್ಸ್ ತಂಡ ತೃತಿಯ ಸ್ಥಾನ, ಶ್ಯಾಡೋ ವಾರಿಯರ್ಸ್ ತಂಡ ಚತುರ್ಥ ಸ್ಥಾನವನ್ನು ಪಡೆಯಿತು.

ಸಂದೀಪ್ ನಾಳ ಆಲ್ ರೌಂಡರ್, ಸುಮಂತ್ ಕಂಗಿನಡೆ ಉತ್ತಮ ಬ್ಯಾಟ್ಸ್ ಮನ್, ಚೇತನ್ ಬರಾಯ ಉತ್ತಮ ವಿಕೇಟ್ ಕೀಪರ್, ನಿತಿನ್ ಬರಾಯ ಉತ್ತಮ ಫೀಲ್ಡರ್ ಆಗಿ, ಧನುಶ್ ಉತ್ತಮ ಬೌಲರ್ ಆಗಿ ಆಯ್ಕೆಯಾದರು.

Related posts

ಜ.25: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಪಿ.ಯು.ಶಿಕ್ಷಣ : ಭವಿಷ್ಯದ ಅವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮವು

Suddi Udaya

ಎ.30: ವಾಣಿ ಕಾಲೇಜು ಪ್ರಾಂಶುಪಾಲ ಡಿ. ಯದುಪತಿ ಗೌಡ ಸೇವಾ ನಿವೃತ್ತಿ

Suddi Udaya

ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್, ತಾಲೂಕು ಒಕ್ಕಲಿಗ ಗೌಡರ ಸಂಘ ಮತ್ತು ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿಯಿಂದ ವೈದ್ಯಕೀಯ ನೆರವು

Suddi Udaya

ಬೆಳ್ತಂಗಡಿ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ

Suddi Udaya

ಅಲೆಕ್ಕಿ-ಮುಗೇರಡ್ಕ ಮೊಗ್ರು ಶ್ರೀರಾಮ ಮಂದಿರದ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ಬೆಳ್ತಂಗಡಿ ಸಮಾಜ ಮಂದಿರದಲ್ಲಿ ಭಗವದ್ಗೀತ ಪ್ರವಚನ ಸಪ್ತಾಹಕ್ಕೆ ಚಾಲನೆ:

Suddi Udaya
error: Content is protected !!