24 C
ಪುತ್ತೂರು, ಬೆಳ್ತಂಗಡಿ
June 8, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೇರುಕಟ್ಟೆ: “ಬರಾಯ ಪ್ರೀಮಿಯರ್ ಲೀಗ್ ” ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಗೇರುಕಟ್ಟೆ: ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ಬರಾಯ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಎ.12ರಂದು ಜರಗಿತು.

ಸುರೇಂದ್ರ ಕುಮಾರ್ ಜೈನ್ ಪಂದ್ಯಾಕೂಟವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕುಸುಮ ಎನ್ ಬಂಗೇರ ಅಬ್ದುಲ್ ಕರೀಮ್ ಗೇರುಕಟ್ಟೆ, ಉದಿತ್ ಕುಮಾರ್ ಬರಾಯ, ವಾಸುದೇವ ರಾವ್, ಜಯಾನಂದ ಶೆಟ್ಟಿ ಮುಗೇರ್ ಮಾರ್, ಕರುಣಾಕರ ಶೆಟ್ಟಿ ಕೊರಂಜ,ಸಾದಿಕ್ ಕೆಂಪಿ ಪ್ರಸಾದ್ ಬೆರ್ಕೆತ್ತೋಡಿ ಉಪಸ್ಥಿತರಿದ್ದರು.

ಒಟ್ಟು 5 ತಂಡಗಳು ಬಾಗವಹಿಸಿದ್ದವು. ಪೋನಿಕ್ಸ್ ಟೈಟನ್ ಕುಂಟಿನಿ ತಂಡ ಪ್ರಥಮ ಸ್ಥಾನ, ರಾಯಲ್ ಸ್ಟೈಕರ್ ಮಂಜಲಡ್ಕ ತಂಡ ದ್ವಿತೀಯ ಸ್ಥಾನ, ಅಶ್ವಸೇನ ವಾರಿಯರ್ಸ್ ತಂಡ ತೃತಿಯ ಸ್ಥಾನ, ಶ್ಯಾಡೋ ವಾರಿಯರ್ಸ್ ತಂಡ ಚತುರ್ಥ ಸ್ಥಾನವನ್ನು ಪಡೆಯಿತು.

ಸಂದೀಪ್ ನಾಳ ಆಲ್ ರೌಂಡರ್, ಸುಮಂತ್ ಕಂಗಿನಡೆ ಉತ್ತಮ ಬ್ಯಾಟ್ಸ್ ಮನ್, ಚೇತನ್ ಬರಾಯ ಉತ್ತಮ ವಿಕೇಟ್ ಕೀಪರ್, ನಿತಿನ್ ಬರಾಯ ಉತ್ತಮ ಫೀಲ್ಡರ್ ಆಗಿ, ಧನುಶ್ ಉತ್ತಮ ಬೌಲರ್ ಆಗಿ ಆಯ್ಕೆಯಾದರು.

Related posts

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ ವೈದ್ಯಕೀಯ ನೆರವು

Suddi Udaya

ವಾಣಿ ಕಾಲೇಜಿನಲ್ಲಿ ಓಣಂ ಆಚರಣೆ

Suddi Udaya

ಜೆ ಸಿ ಐ ಕೊಕ್ಕಡ ಕಪಿಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮೇ 26: ಯೂತ್ ಮತ್ತು ಸಾಮಾಜಿಕ ಕಾಳಜಿಗಳ ಕುರಿತು ರಾಷ್ಟ್ರೀಯ ಸಮ್ಮೇಳನ “ಸಂಭ್ರಮ-2023”

Suddi Udaya

ಯುವ ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಅಭಿನಂದನ್ ಹರೀಶ್ ಕುಮಾರ್ ಆಯ್ಕೆ

Suddi Udaya

ಉಜಿರೆ: ಕಾಮಧೇನು ಎಂಟರ್ ಪ್ರೈಸಸ್ ಶುಭಾರಂಭ

Suddi Udaya
error: Content is protected !!