24 C
ಪುತ್ತೂರು, ಬೆಳ್ತಂಗಡಿ
June 8, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೇರುಕಟ್ಟೆ: “ಬರಾಯ ಪ್ರೀಮಿಯರ್ ಲೀಗ್ ” ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಗೇರುಕಟ್ಟೆ: ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ಬರಾಯ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಎ.12ರಂದು ಜರಗಿತು.

ಸುರೇಂದ್ರ ಕುಮಾರ್ ಜೈನ್ ಪಂದ್ಯಾಕೂಟವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕುಸುಮ ಎನ್ ಬಂಗೇರ ಅಬ್ದುಲ್ ಕರೀಮ್ ಗೇರುಕಟ್ಟೆ, ಉದಿತ್ ಕುಮಾರ್ ಬರಾಯ, ವಾಸುದೇವ ರಾವ್, ಜಯಾನಂದ ಶೆಟ್ಟಿ ಮುಗೇರ್ ಮಾರ್, ಕರುಣಾಕರ ಶೆಟ್ಟಿ ಕೊರಂಜ,ಸಾದಿಕ್ ಕೆಂಪಿ ಪ್ರಸಾದ್ ಬೆರ್ಕೆತ್ತೋಡಿ ಉಪಸ್ಥಿತರಿದ್ದರು.

ಒಟ್ಟು 5 ತಂಡಗಳು ಬಾಗವಹಿಸಿದ್ದವು. ಪೋನಿಕ್ಸ್ ಟೈಟನ್ ಕುಂಟಿನಿ ತಂಡ ಪ್ರಥಮ ಸ್ಥಾನ, ರಾಯಲ್ ಸ್ಟೈಕರ್ ಮಂಜಲಡ್ಕ ತಂಡ ದ್ವಿತೀಯ ಸ್ಥಾನ, ಅಶ್ವಸೇನ ವಾರಿಯರ್ಸ್ ತಂಡ ತೃತಿಯ ಸ್ಥಾನ, ಶ್ಯಾಡೋ ವಾರಿಯರ್ಸ್ ತಂಡ ಚತುರ್ಥ ಸ್ಥಾನವನ್ನು ಪಡೆಯಿತು.

ಸಂದೀಪ್ ನಾಳ ಆಲ್ ರೌಂಡರ್, ಸುಮಂತ್ ಕಂಗಿನಡೆ ಉತ್ತಮ ಬ್ಯಾಟ್ಸ್ ಮನ್, ಚೇತನ್ ಬರಾಯ ಉತ್ತಮ ವಿಕೇಟ್ ಕೀಪರ್, ನಿತಿನ್ ಬರಾಯ ಉತ್ತಮ ಫೀಲ್ಡರ್ ಆಗಿ, ಧನುಶ್ ಉತ್ತಮ ಬೌಲರ್ ಆಗಿ ಆಯ್ಕೆಯಾದರು.

Related posts

ನಾವೂರು: ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಭೇಟಿ

Suddi Udaya

ಮರಕಡದಿಂದ -ಮಿಯಾರು ವರೆಗೆ ಹದಗೆಟ್ಟ ರಸ್ತೆ : ಕಳೆಂಜ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ: ಅಧಿಕಾರಿಗಳು ಬರಬೇಕೆಂದು ಗ್ರಾಮಸ್ಥರ ಒತ್ತಾಯ

Suddi Udaya

ಮೊಗ್ರು: ಸ.ಕಿ.ಪ್ರಾ. ಶಾಲೆಯಲ್ಲಿ ಶ್ರಮದಾನ

Suddi Udaya

ಬೆಳ್ತಂಗಡಿ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ವತಿಯಿಂದ ನಂದಗೋಕುಲ ಗೋಶಾಲೆಗೆ ದೇಣಿಗೆ ವಿತರಣೆ

Suddi Udaya

ಕೊಕ್ಕಡ: ಬೋಳದಬೈಲು ಅಂಗನವಾಡಿ ಕಾರ್ಯಕರ್ತೆ ಸಂಗೀತಾ ನಿಧನ

Suddi Udaya

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಬೀಳ್ಕೊಡುಗೆ ಮತ್ತು ಗೌರವಾರ್ಪಣೆ

Suddi Udaya
error: Content is protected !!