24 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್‌.ಇ ಶಾಲೆಗೆ ಶೇ.100 ಫಲಿತಾಂಶ

ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ 2025-26ರ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.

ಒಟ್ಟು 78 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು 32 ವಿದ್ಯಾರ್ಥಿಜಿಗಳು ವಿಶಿಷ್ಟ ಶ್ರೇಣಿಯಲ್ಲಿ, 38 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 08 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಸ್ವಸ್ತಿಶ್ರೀ ಹೆಬ್ಬಾರ್ (97.2%), ಅದ್ವೈತ ಡೋಂಗ್ರೆ (94.6%), ಶಶಾಂಕ್ ಪ್ರಭು (94.2%), ಬಿ. ಮಂಥನ್ ಬಾಳಿಗ (93.2%), ತ್ರಿಜಲ್ ಶೆಟ್ಟಿ.ಎಸ್ (93.2%), ಶರಧಿ ಪಿ. ಎಸ್ (93.2%), ಆರ್ಯಮನ್ ಜಿ ಗುಲ್ಲೋಡಿ (92.2%), ಸನ್ವಿತ್ ಎಸ್. ವಿ (92.2%), ಸಮ್ಮೇದ್ ಜೈನ್ (92%), ವೃಂದ ಉದ್ಯಾವರ್ (92%), ಪಿ. ಆರ್ ಸಮರ್ಥ್ (91.4%), ಅನಿರುದ್ಧ. ಎ (91%), ವಂಶಿ ರೈ. ಬಿ (90.4%), ಶರ್ವಾಣಿ ಎಚ್ ಬೆಡೇಕರ್ (90%), ಸಮರ್ಥ್ (89.8%), ಅವನಿ (89.6%), ದೇವಲ್. ಎಲ್ ಕುಲಾಲ್ (89.2%), ಶ್ರೇಷ್ಠ. ಎಸ್ (89.2%), ಕನಿಷ್ಕ. ಪಿ ಶೆಟ್ಟಿ (88.8%), ಆರ್ಯನ್ ಎಚ್.ಆರ್ (88.2%), ನಿರೀಹಾ. ಆರ್ ಗೌಡ (88%), ಚಿಂತನ್ (87.8%), ವಫಿರ ಮರಿಯಮ್ ನಜೀರ್ (87.8%), ಸಹನಾ ಭಟ್ (87.6%), ಯಶಸ್ ಎ. ಎಸ್ ಶೆಟ್ಟಿ (87.4%), ಮಾನ್ಯ ರಾಜೇಶ್ ಪೈ ಗೇರುಕಟ್ಟೆ (87.2%), ಅಲ್ರಿಕ್ ಜಾನಿ ಡಿಸಿಲ್ವ (87.2%), ಅಕ್ಷಮ್ ಜೈನ್ (86.2%), ಸಮೀಕ್ಷಾ ಎನ್. ಕೆ (85.8%), ತ್ವಿಶ ರೈ (85.2%), ಅಥುಲ. ವಿ (85%), ಧೃತಿ ಬಿ. ಆರ್ (85%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಶಾಲಾ ಆಡಳಿತ ಮಂಡಳಿ, ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Related posts

ಬೆಳ್ತಂಗಡಿ: ಸಂಜಯನಗರ ನಿವಾಸಿ ಸೇಸಮ್ಮ ನಿಧನ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ 28ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಸ.ಪ್ರ.ದ.ಕಾಲೇಜಿನಲ್ಲಿ 2005-08 ನೇ ಸಾಲಿನ ಬಿಎ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಗುರುವಂದನೆ, ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ: ಯುವ ಇಂಜೀನಿಯರ್ ಕುತೂಬುದ್ದೀನ್ ಗೋಳಿಕಟ್ಟೆ ಹೃದಯಾಘಾತದಿಂದ ನಿಧನ

Suddi Udaya

ಜಿಲ್ಲಾ ಸಂಸ್ಕಾರ ಭಾರತೀ ವತಿಯಿಂದ ವೇಣೂರಿನ ಶ್ರೀ ವರ್ಧಮಾನ ಸ್ವಾಮಿ ಬಸದಿಯಲ್ಲಿ “ಸಂಸ್ಕಾರ ಸಿಂಧೂರ” ಚಿಂತನ ಮಂಥನ ಕಾರ್ಯಕ್ರಮ

Suddi Udaya

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಪರ್ಸಿನಿಂದ ರೂ 2.16ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 5 ಸಾವಿರ ನಗದು ಕಳವು

Suddi Udaya
error: Content is protected !!