22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್‌.ಇ ಶಾಲೆಗೆ ಶೇ.100 ಫಲಿತಾಂಶ

ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ 2025-26ರ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.

ಒಟ್ಟು 78 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು 32 ವಿದ್ಯಾರ್ಥಿಜಿಗಳು ವಿಶಿಷ್ಟ ಶ್ರೇಣಿಯಲ್ಲಿ, 38 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 08 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಸ್ವಸ್ತಿಶ್ರೀ ಹೆಬ್ಬಾರ್ (97.2%), ಅದ್ವೈತ ಡೋಂಗ್ರೆ (94.6%), ಶಶಾಂಕ್ ಪ್ರಭು (94.2%), ಬಿ. ಮಂಥನ್ ಬಾಳಿಗ (93.2%), ತ್ರಿಜಲ್ ಶೆಟ್ಟಿ.ಎಸ್ (93.2%), ಶರಧಿ ಪಿ. ಎಸ್ (93.2%), ಆರ್ಯಮನ್ ಜಿ ಗುಲ್ಲೋಡಿ (92.2%), ಸನ್ವಿತ್ ಎಸ್. ವಿ (92.2%), ಸಮ್ಮೇದ್ ಜೈನ್ (92%), ವೃಂದ ಉದ್ಯಾವರ್ (92%), ಪಿ. ಆರ್ ಸಮರ್ಥ್ (91.4%), ಅನಿರುದ್ಧ. ಎ (91%), ವಂಶಿ ರೈ. ಬಿ (90.4%), ಶರ್ವಾಣಿ ಎಚ್ ಬೆಡೇಕರ್ (90%), ಸಮರ್ಥ್ (89.8%), ಅವನಿ (89.6%), ದೇವಲ್. ಎಲ್ ಕುಲಾಲ್ (89.2%), ಶ್ರೇಷ್ಠ. ಎಸ್ (89.2%), ಕನಿಷ್ಕ. ಪಿ ಶೆಟ್ಟಿ (88.8%), ಆರ್ಯನ್ ಎಚ್.ಆರ್ (88.2%), ನಿರೀಹಾ. ಆರ್ ಗೌಡ (88%), ಚಿಂತನ್ (87.8%), ವಫಿರ ಮರಿಯಮ್ ನಜೀರ್ (87.8%), ಸಹನಾ ಭಟ್ (87.6%), ಯಶಸ್ ಎ. ಎಸ್ ಶೆಟ್ಟಿ (87.4%), ಮಾನ್ಯ ರಾಜೇಶ್ ಪೈ ಗೇರುಕಟ್ಟೆ (87.2%), ಅಲ್ರಿಕ್ ಜಾನಿ ಡಿಸಿಲ್ವ (87.2%), ಅಕ್ಷಮ್ ಜೈನ್ (86.2%), ಸಮೀಕ್ಷಾ ಎನ್. ಕೆ (85.8%), ತ್ವಿಶ ರೈ (85.2%), ಅಥುಲ. ವಿ (85%), ಧೃತಿ ಬಿ. ಆರ್ (85%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಶಾಲಾ ಆಡಳಿತ ಮಂಡಳಿ, ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Related posts

ದ.ಕ.ಜಿ.ಪಂ.ಹಿ. ಪ್ರಾ. ಕೊಡಿಯಾಲಬೈಲು ಶಾಲೆಯಲ್ಲಿ ಸಾಮಾಜಿಕ ಪರಿಶೋಧನಾ ಶಾಲಾ ಪೋಷಕರ ಸಭೆ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಜಯಭೇರಿ: ಹೈಕೋರ್ಟು ಆದೇಶ

Suddi Udaya

ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಯುವ ಸಾಧಕ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ “ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ”ಪ್ರದಾನ

Suddi Udaya

ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ಮಕ್ಕಳ ಗ್ರಾಮಸಭೆ

Suddi Udaya

ಕಳೆಂಜ: ರಾಮಣ್ಣ ಗೌಡ ಬರೆಂಗಾಯ ನಿಧನ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ಕಮಲ್ ತೇಜು ರಾಜಪೂತ್ ನೇಮಕ

Suddi Udaya
error: Content is protected !!