25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ದೀಪಾ ಗೋಲ್ಡ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನದ ಧಮಾಕ

ಬೆಳ್ತಂಗಡಿ: ನಗರದ ಮುಖ್ಯರಸ್ತೆ ಬಳಿ ವಿವಾ ಕಾಂಪ್ಲೆಕ್ಸ್‌ ನಲ್ಲಿ ಕಾರ್ಯಚರಿಸುತ್ತಿರುವ ದೀಪಾ ಗೋಲ್ಡ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನದ ಧಮಾಕ ಎ.13ರಿಂದ 23ರವರೆಗೆ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಅವರ ಹಳೆಯ ಚಿನ್ನವನ್ನು ಎಕ್ಸ್‌ಚೇಂಜ್‌ ಮಾಡಿದರೆ ಆ ದಿನದ ಧಾರಣೆಗಿಂತ ಪ್ರತಿ ಗ್ರಾಂ ಗೆ ರೂ.100 ಹೆಚ್ಚುವರಿ ದೊರೆಯುತ್ತದೆ. ಹೊಸ ಚಿನ್ನ ಖರೀದಿಯಲ್ಲಿ ಪ್ರತಿ ಗ್ರಾಂಗೆ ರೂ.250 ಡಿಸ್ಕೌಂಟ್ ಮಾಡಿಕೊಡಲಾಗುವುದು ಎಂದು ದೀಪಾ ಗೋಲ್ಡ್ ನ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ದಿನದ ಅವಧಿಯಲ್ಲಿ 8 ಗ್ರಾಂ ಕ್ಕಿಂತ ಮೇಲ್ಪಟ್ಟು ಚಿನ್ನ ಖರೀದಿ ಮಾಡಿದರೆ 0.100 ಮಿಲಿ ಗ್ರಾಂ (22ct) ಚಿನ್ನದ ನಾಣ್ಯ ಉಚಿತ. ಈ ಅಕ್ಷಯ ತೃತೀಯದ ಚಿನ್ನದ ಧಮಾಕದಲ್ಲಿ ಗ್ರಾಹಕರು 16 ಗ್ರಾಂ ಕ್ಕಿಂತ ಹೆಚ್ಚುವರಿ ಚಿನ್ನ ಖರೀದಿಸುವ ಪ್ರತಿಯೊಬ್ಬರಿಗೂ 0.200 ಮಿಲಿ ಗ್ರಾಂ (22ct) ಚಿನ್ನದ ನಾಣ್ಯ ಉಚಿತ. ಏ.13 ರಿಂದ 23 ರವರೆಗೆ ಹೊಸ ಸ್ಕಿಮ್‌ ಸೇರಿದ ಸದಸ್ಯರಲ್ಲಿ ಡ್ರಾ ದಲ್ಲಿ ಆಯ್ಕೆಗೊಂಡ 10 ಸದಸ್ಯರಿಗೆ 1000 ಉಚಿತ ಕಂತು ಕಟ್ಟಲಾಗುವುದು. ಏ.19 ಮತ್ತು 20 ತಾರೀಕು 2 ದಿನ ಸ್ಕಿಮ್‌ ಹಣವನ್ನು ಮಾತ್ರ ಪಡೆಯಲಾಗುವುದು. ನಿಮ್ಮ ಹೆಸರನ್ನು ನೋಂದಾಯಿಸಿ ಧಮಾಕದಲ್ಲಿ ಸೇರಿಸಲಾಗುವುದು. ಈ 10 ದಿವಸದ ಅವಧಿಯಲ್ಲಿ ಚಿನ್ನ ಖರೀದಿ ಮಾಡಿದ ಗ್ರಾಹಕರಲ್ಲಿ 10 ಲಕ್ಕಿ ವಿಜೇತರಿಗೆ 3000/- ರೂ ಮೌಲ್ಯದ ಚಿನ್ನದ ನಾಣ್ಯ ಉಚಿತ. ಈ 10 ದಿವಸದ ಅವಧಿಯಲ್ಲಿ ಬೆಳ್ಳಿ ಖರೀದಿ ಮಾಡಿದ 10 ಲಕ್ಕಿ ವಿಜೇತರಿಗೆ 5ಗ್ರಾಂ ಬೆಳ್ಳಿಯ ನಾಣ್ಯ ಉಚಿತವಾಗಿ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.

Related posts

ಇತಿಹಾಸ ಪ್ರಸಿದ್ದ ನಿಡಿಗಲ್ ಸಿರಿಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಯಶೋಧರ ಗೌಡ ಗುರಿಪಳ್ಳ ಆಯ್ಕೆ

Suddi Udaya

ಪುದುವೆಟ್ಟು: ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ.ಯೋಜನೆ, ನಾಲ್ಕೂರು ಎ.ಬಿ ಒಕ್ಕೂಟದ ಪದಗ್ರಹಣ ಸಮಾರಂಭ: ನವಜೀವನ ಸಮಿತಿ ಸದಸ್ಯರಿಗೆ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ

Suddi Udaya

ಅಪಘಾತದಲ್ಲಿ ಮೃತರಾದ ಪ್ರೈಸ್ ಮ್ಯಾಥ್ಯೂ ರವರಿಗೆ ಬೆಳ್ತಂಗಡಿಯಲ್ಲಿ ಅಂತಿಮ ನಮನ: ಅಂತ್ಯಸಂಸ್ಕಾರಕ್ಕಾಗಿ ಕೇರಳದ ಇರಟ್ಟಿಗೆ ಪಾರ್ಥಿವ ಶರೀರ ರವಾನೆ

Suddi Udaya

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ )ಬೆಳ್ತಂಗಡಿ ತಾಲೂಕು ಇವರ ವತಿಯಿಂದ ಆಟಿ ಅಮಾವಾಸ್ಯೆ ಪ್ರಯುಕ್ತ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿಆಟಿದ ಕಷಾಯ.. ವಿತರಣಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ: ಡಯಾಲಿಸಿಸ್ ಯಂತ್ರ ದುರಸ್ತಿ ಮಾಡದಿರುವುದಕ್ಕೆ ಅಧಿಕಾರಿಗಳಿಗೆ ತರಾಟೆ

Suddi Udaya
error: Content is protected !!