22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ದೀಪಾ ಗೋಲ್ಡ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನದ ಧಮಾಕ

ಬೆಳ್ತಂಗಡಿ: ನಗರದ ಮುಖ್ಯರಸ್ತೆ ಬಳಿ ವಿವಾ ಕಾಂಪ್ಲೆಕ್ಸ್‌ ನಲ್ಲಿ ಕಾರ್ಯಚರಿಸುತ್ತಿರುವ ದೀಪಾ ಗೋಲ್ಡ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನದ ಧಮಾಕ ಎ.13ರಿಂದ 23ರವರೆಗೆ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಅವರ ಹಳೆಯ ಚಿನ್ನವನ್ನು ಎಕ್ಸ್‌ಚೇಂಜ್‌ ಮಾಡಿದರೆ ಆ ದಿನದ ಧಾರಣೆಗಿಂತ ಪ್ರತಿ ಗ್ರಾಂ ಗೆ ರೂ.100 ಹೆಚ್ಚುವರಿ ದೊರೆಯುತ್ತದೆ. ಹೊಸ ಚಿನ್ನ ಖರೀದಿಯಲ್ಲಿ ಪ್ರತಿ ಗ್ರಾಂಗೆ ರೂ.250 ಡಿಸ್ಕೌಂಟ್ ಮಾಡಿಕೊಡಲಾಗುವುದು ಎಂದು ದೀಪಾ ಗೋಲ್ಡ್ ನ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ದಿನದ ಅವಧಿಯಲ್ಲಿ 8 ಗ್ರಾಂ ಕ್ಕಿಂತ ಮೇಲ್ಪಟ್ಟು ಚಿನ್ನ ಖರೀದಿ ಮಾಡಿದರೆ 0.100 ಮಿಲಿ ಗ್ರಾಂ (22ct) ಚಿನ್ನದ ನಾಣ್ಯ ಉಚಿತ. ಈ ಅಕ್ಷಯ ತೃತೀಯದ ಚಿನ್ನದ ಧಮಾಕದಲ್ಲಿ ಗ್ರಾಹಕರು 16 ಗ್ರಾಂ ಕ್ಕಿಂತ ಹೆಚ್ಚುವರಿ ಚಿನ್ನ ಖರೀದಿಸುವ ಪ್ರತಿಯೊಬ್ಬರಿಗೂ 0.200 ಮಿಲಿ ಗ್ರಾಂ (22ct) ಚಿನ್ನದ ನಾಣ್ಯ ಉಚಿತ. ಏ.13 ರಿಂದ 23 ರವರೆಗೆ ಹೊಸ ಸ್ಕಿಮ್‌ ಸೇರಿದ ಸದಸ್ಯರಲ್ಲಿ ಡ್ರಾ ದಲ್ಲಿ ಆಯ್ಕೆಗೊಂಡ 10 ಸದಸ್ಯರಿಗೆ 1000 ಉಚಿತ ಕಂತು ಕಟ್ಟಲಾಗುವುದು. ಏ.19 ಮತ್ತು 20 ತಾರೀಕು 2 ದಿನ ಸ್ಕಿಮ್‌ ಹಣವನ್ನು ಮಾತ್ರ ಪಡೆಯಲಾಗುವುದು. ನಿಮ್ಮ ಹೆಸರನ್ನು ನೋಂದಾಯಿಸಿ ಧಮಾಕದಲ್ಲಿ ಸೇರಿಸಲಾಗುವುದು. ಈ 10 ದಿವಸದ ಅವಧಿಯಲ್ಲಿ ಚಿನ್ನ ಖರೀದಿ ಮಾಡಿದ ಗ್ರಾಹಕರಲ್ಲಿ 10 ಲಕ್ಕಿ ವಿಜೇತರಿಗೆ 3000/- ರೂ ಮೌಲ್ಯದ ಚಿನ್ನದ ನಾಣ್ಯ ಉಚಿತ. ಈ 10 ದಿವಸದ ಅವಧಿಯಲ್ಲಿ ಬೆಳ್ಳಿ ಖರೀದಿ ಮಾಡಿದ 10 ಲಕ್ಕಿ ವಿಜೇತರಿಗೆ 5ಗ್ರಾಂ ಬೆಳ್ಳಿಯ ನಾಣ್ಯ ಉಚಿತವಾಗಿ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.

Related posts

ಜ.2: ಧರ್ಮಸ್ಥಳ ಶಾಂತಿವನ ಟ್ರಸ್ಟ್ ವತಿಯಿಂದ 31ನೇ ವರ್ಷದ “ಜ್ಞಾನರಥ” ಮತ್ತು “ಜ್ಞಾನಪಥ” ಮೌಲ್ಯಧಾರಿತ ಪುಸ್ತಕಗಳ ರಾಜ್ಯಮಟ್ಟದ ವಿವಿಧ ಸ್ಪರ್ಧೆ ಹಾಗೂ ಪುರಸ್ಕಾರ ಸಮಾರಂಭ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ: ಕಾಶಿಪಟ್ಣ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಪ್ರದಾನ

Suddi Udaya

ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಪ್ರೌಢಶಾಲಾ ಕಟ್ಟಡ “ಸಿಂದೂರ”ಲೋಕಾರ್ಪಣೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

Suddi Udaya

ಎಕ್ಸಲೆಂಟ್ ಮೂಡುಬಿದಿರೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಅವರಿಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ “ಭಾರತ್ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್”

Suddi Udaya
error: Content is protected !!