
ಕಟ್ಟೆ: ಇಲ್ಲಿಯ ಪೆರಾಲ್ದಾರಕಟ್ಟೆ ನಿವಾಸಿ ಮಂಗಳೂರಿನ ನಮ್ಮ ಕುಡ್ಲ ಹೋಟೆಲ್ನ ಉದ್ಯೋಗಿ ಹರೀಶ್ ಸಾಲ್ಯಾನ್ ಎಂಬವರ

ತೋಟದಲ್ಲಿ ತೆಂಗಿನ ಬುಡಬಿಡಿಸುವ ಸಂದರ್ಭದಲ್ಲಿ ಸುಮಾರು ಎಂಟು ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಕಟ್ಟೆಯ ರಿಕ್ಷಾ ಚಾಲಕರು ಹಾಗೂ ಚೀಂಕ್ರ ಎಂಬವರು ಹೆಬ್ಬಾವನ್ನು ಹಿಡಿದು ನಂತರ ಕಾಪಿನಡ್ಕ ಪರಿಸರದ ಕಾಡಿಗೆ ಬಂದು ಬಿಟ್ಟರು. ವರದಿ: ಪ್ರಣಮ್ಯ ಗುರುವಾಯನಕೆರೆ













