27 C
ಪುತ್ತೂರು, ಬೆಳ್ತಂಗಡಿ
June 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಚುನಾವಣೆ

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಚುನಾವಣೆಯನ್ನು ಇವಿಎಂ ಮೂಲಕ ನಡೆಸಲಾಯಿತು.

ಶಾಲಾ ಮುಖ್ಯಮಂತ್ರಿಯಾಗಿ ಏಳನೇ ತರಗತಿಯ ನಂದನ್ ಶಾಲಾ ಉಪಮುಖ್ಯಮಂತ್ರಿಯಾಗಿ ಆರನೇ ತರಗತಿಯ ಭುವಿ, ಶಿಕ್ಷಣ ಮಂತ್ರಿಯಾಗಿ ಜೆನಿಫರ್, ಉಪ ಶಿಕ್ಷಣ ಮಂತ್ರಿಯಾಗಿ ಶ್ರೇಯಸ್, ವಾಚನಾಲಯ ಮಂತ್ರಿಯಾಗಿ ಅಖಿಲ್, ಉಪವಾಚನಾಲಯ ಮಂತ್ರಿಯಾಗಿ ಲಾವಣ್ಯ, ಸ್ವಚ್ಛತಾ ಮಂತ್ರಿಯಾಗಿ ಅಭಿಶ್, ಆರೋಗ್ಯಮಂತ್ರಿಯಾಗಿ ಜೀವನ್, ಆಹಾರ ಮಂತ್ರಿಯಾಗಿ ಅಕ್ಷ,
ಉಪಆಹಾರ ಮಂತ್ರಿಯಾಗಿ ನಂದಿತ, ನೀರಾವರಿ ಮಂತ್ರಿಯಾಗಿ ಗಗನ್ ದೀಪ್, ಉಪನಿರಾವರಿ ಮಂತ್ರಿಯಾಗಿ ಅದಿತ್ ,ಕ್ರೀಡಾ ಮಂತ್ರಿಯಾಗಿ ವಿಖ್ಯಾತ್, ತೋಟಗಾರಿಕಾ ಮಂತ್ರಿಯಾಗಿ ಮಹಮ್ಮದ್ಅರ್ಷಿಲ್, ಉಪತೋಟಗಾರಿಕಾ ಮಂತ್ರಿಯಾಗಿ ಸಚಿತ್, ಗೃಹ ಮಂತ್ರಿ ಆಗಿ ಏಳನೇ ತರಗತಿಯ ಶ್ರೇಯಸ್, ಉಪಗ್ರಹಮಂತ್ರಿಯಾಗಿ ಮಹಮ್ಮದ್ ಪಾಹಿಮ್, ವಿರೋಧ ಪಕ್ಷದ ನಾಯಕರಾಗಿ ಫಾತಿಮಾತ್ ಸನ , ಸ್ಪೀಕರ್ ಆಗಿ 7ನೇ ತರಗತಿಯ ಅಭಿಶ್, ಸಾಂಸ್ಕೃತಿಕ ಮಂತ್ರಿಯಾಗಿ ನಿಧಿ ,ಉಪಸಾಂಸ್ಕೃತಿಕ ಮಂತ್ರಿಯಾಗಿ ಚೈತ್ರ, ವಿರೋಧ ಪಕ್ಷದ ಸದಸ್ಯರಾಗಿ ದೀಕ್ಷಿತ್ ಚೇತಕ್ ಸೂರ್ಯ, ವೃದ್ಧಿ ವಿಶೃತ್,ಮನ್ವಿತ್, ಮನ್ವಿತ್ ಎನ್, ಶಝಾ, ತೇಜಸ್ ಜೀವನ್ ಆಯ್ಕೆಯಾದರು.

ಆಯ್ಕೆಯಾದ ಎಲ್ಲಾ ಮಂತ್ರಿಗಳಿಗೆ ಮುಖ್ಯ ಶಿಕ್ಷಕಿ ದೀಪ ಇವರು ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರಾದ ಮೇಘ, ಸುಜಾತ , ಸಂಪ್ರತಾ ಪಂಚಮಿ ಉಪಸ್ಥಿತರಿದ್ದರು.

Related posts

ಕು.ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ನೈಜ್ಯ ಆರೋಪಿಗಳ ಪತ್ತೆಯಾಗಿ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

Suddi Udaya

ದ.ಕ ಜಿಲ್ಲಾ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ

Suddi Udaya

ಕೆಸರ್ ಕಂಡೊಡು ಗೌಡರೆ ಗೌಜಿ-ಗಮ್ಮತ್ ಕ್ರೀಡಾಕೂಟ: ಮಚ್ಚಿನ ಗ್ರಾಮದ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ತಂಡಕ್ಕೆ ಸಮಗ್ರ ಪ್ರಶಸ್ತಿ

Suddi Udaya

ರಾಜ್ಯಮಟ್ಟದ ಭಾಷಣ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿ.ಪ್ರಾ. ಶಾಲೆಯ ವಿದ್ಯಾರ್ಥಿ ಅಮಿತ್ ಪ್ರಥಮ ಸ್ಥಾನ

Suddi Udaya

ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥ ಧರ್ಮಸ್ಥಳಕ್ಕೆ ಪ್ರವೇಶ

Suddi Udaya

ಬೆಳ್ತಂಗಡಿ ಕಾಂಗ್ರೇಸ್ ಮಹಿಳಾ ಘಟಕದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ

Suddi Udaya
error: Content is protected !!