ಕಡಿರುದ್ಯಾವರ : ಇಲ್ಲಿಯ ಹೆಡ್ಯದಲ್ಲಿ ಭಾರೀ ಮಳೆಗೆ ರಸ್ತೆಯ ಬದಿಯಲ್ಲಿದ್ದ ಮರವೊಂದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾದ ಘಟನೆ ಜೂ. 13ರಂದು ನಡೆದಿದೆ.


ರಸ್ತೆಗೆ ಬಿದ್ದ ಮರವನ್ನು ಸ್ಥಳೀಯರಾದ ರವಿ ಮೈಂದಡ್ಕ, ಬಾಲಚಂದ್ರ ನಾಯಕ್, ನಾರಾಯಣ ಹಾಗೂ ಇತರರು ಸೇರಿ ಸಹಕರಿಸಿ ತೆರವುಗೊಳಿಸಿದರು.
ಕಡಿರುದ್ಯಾವರ : ಇಲ್ಲಿಯ ಹೆಡ್ಯದಲ್ಲಿ ಭಾರೀ ಮಳೆಗೆ ರಸ್ತೆಯ ಬದಿಯಲ್ಲಿದ್ದ ಮರವೊಂದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾದ ಘಟನೆ ಜೂ. 13ರಂದು ನಡೆದಿದೆ.


ರಸ್ತೆಗೆ ಬಿದ್ದ ಮರವನ್ನು ಸ್ಥಳೀಯರಾದ ರವಿ ಮೈಂದಡ್ಕ, ಬಾಲಚಂದ್ರ ನಾಯಕ್, ನಾರಾಯಣ ಹಾಗೂ ಇತರರು ಸೇರಿ ಸಹಕರಿಸಿ ತೆರವುಗೊಳಿಸಿದರು.
