ಬೆಳ್ತಂಗಡಿ: ಬೆಳ್ತಂಗಡಿ ಬಸ್ ನಿಲ್ದಾಣ ಮುಂಭಾಗ ಹೆಚ್.ಎಲ್.ಹೆಗ್ಡೆ. ಕಾಂಪ್ಲೆಕ್ಸ್ ನಲ್ಲಿ ದಕ್ಷ ಜೈನ್ ರವರ ನೂತನ ವಕೀಲರ ಕಛೇರಿ ಜು.15ರಂದು ಶುಭಾರಂಭಗೊಂಡಿತು.

ಕಛೇರಿ ಉದ್ಘಾಟನೆಯನ್ನು ಖ್ಯಾತ ನ್ಯಾಯವಾದಿ ಬಿ.ಕೆ.ಧನಂಜಯ ರಾವ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಸಿಯಸ್ ಲೋಬೋ, ಕಾರ್ಯದರ್ಶಿ ಪ್ರಶಾಂತ್, ಕಟ್ಟಡ ಮಾಲಕರಾದ ರಾಜಶೇಖರ ಅಜ್ರಿ, ಹಿರಿಯ ವಕೀಲರಾದ ರತ್ನವರ್ಮ ಬುನ್ನು, ಶಶಿಕಿರಣ್ ಜೈನ್, ಮನೋಹರ್ ಇಲಂತಿಲ, ಅನಿಲ್ ಕುಮಾರ್ ಯು., ಶ್ರೀನಿವಾಸ್ ಗೌಡ, ನವೀನ ಗೌಡ, ಪ್ರಸಾದ್ ಕೆ. ಎಸ್., ಶಂಭು ಭಟ್ ಶಕುಂತಲಾ ಜೈನ್ . ಸುಜಾತ. ಪ್ರಸನ್ನ ಕುಮಾರ್ . ಉಪಸ್ಥಿದ್ದರು. ಸಾಹಿತಿ ಪಾಶ್ವನಾಥ ಜೈನ್ ಕಾರ್ಯಕ್ರಮ ನಿರೂಪಿಸಿದರು.















