July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಾಮಿಯಾನ ಮಾಲಕರ ಸಂಘ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಅರುಣ್ ಮೊರಾಸ್, ಪ್ರ. ಕಾರ್ಯದರ್ಶಿಯಾಗಿ ಮಾತುಕುಟ್ಟಿ, ಕೋಶಾಧಿಕಾರಿಯಾಗಿ ಅಶ್ವಥ್ ಕುಮಾರ್

ಬೆಳ್ತಂಗಡಿ: ದ. ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಬೆಳ್ತಂಗಡಿ ಘಟಕದ ಮಹಾಸಭೆ ಸಂಘದ ಅಧ್ಯಕ್ಷ ಬಿ. ಹರೀಶ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಅಳದಂಗಡಿಯ ದೀಪಾ ಸಭಾ ಭವನದಲ್ಲಿ ಜು. 21 ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅರುಣ್ ಮೊರಾಸ್ ಎಸ್. ಪಿ. ಎಸ್. ಎರೆಂಜರ್ಸ್ ಮಡಂತ್ಯಾರು, ಪ್ರಧಾನ ಕಾರ್ಯದರ್ಶಿಯಾಗಿ ಮಾತುಕುಟ್ಟಿ ಓಡಂಪಲ್ಲಿಲ್ ಎರೇಂಜರ್ಸ್ ಧರ್ಮಸ್ಥಳ, ಕೋಶಾಧಿಕಾರಿಯಾಗಿ ಅಶ್ವಥ್ ಕುಮಾರ್ ಕೆ. ಉಳ್ಳಾಳ್ತಿ ಶಾಮಿಯಾನ ನಿಡ್ಲೆ ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಬಿ. ಹರೀಶ್ ಕುಮಾರ್ ಜ್ಯೋತಿ ಎರೆಂಜರ್ಸ್ ಗೇರುಕಟ್ಟೆ, ಗೌರವ ಸಲಹೆಗಾರರಾಗಿ ಪ್ರಭಾಕರ ಶೆಟ್ಟಿ ದೀಪ ಎರೆಂಜರ್ಸ್ ಅಳದಂಗಡಿ, ಉಪಾಧ್ಯಕ್ಷರುಗಳಾಗಿ ಸುಕೇಶ್ ಜೈನ್ ಪದ್ಮಾಂಭ ಎರೇಂಜರ್ಸ್ ಅಳದಂಗಡಿ, ಧರ್ಮಪ್ಪ ಮೂಲ್ಯ ಭಾರತ್ ಶಾಮಿಯಾನ ನಾವೂರು, ಜೊತೆ ಕಾರ್ಯದರ್ಶಿಯಾಗಿ ರಾಜೇಂದ್ರ ಜೈನ್ ಎಸ್. ಆರ್ ಎರೇಂಜರ್ಸ್, ವೇಣೂರು, ಅದರಂತೆ ವಲಯ ಸಂಚಾಲಕರಾಗಿ ಮಡಂತ್ಯಾರು ಯಶೋಧರ ಶೆಟ್ಟಿ, ನಿಧಿ ಶಾಮಿಯಾನ ವೇಣೂರು, ಸುಶಾನ್ ಪಿಂಟೋ ಪಿಂಕಿ ಎರೆಂಜರ್ಸ್ ಬಂಗಾಡಿ, ಸಂದೇಶ್ ಶ್ರೀ ವಿನಾಯಕ ಶಾಮಿಯಾನ, ಧರ್ಮಸ್ಥಳ ಸೆಬಾಸ್ಟಿಯನ್, ಪಿಟಿ ಎಂ ಎರೇಂಜರ್ಸ್ ಅರಸಿನಮಕ್ಕಿ, ದಯಾನಂದ ಶೆಟ್ಟಿ, ಶ್ರೀ ಚಾಮುಂಡೇಶ್ವರಿ ಅರೇಂಜರ್ಸ್ ಬೆಳ್ತಂಗಡಿ. ಮನು, ಕೆ. ಸಿ ಈವೆಂಟ್ ಸುಲ್ಕೇರಿ , ಸೋಮನಾಥ್ ಶಬರಿ ಎರೇಂಜರ್ಸ್ ಕಕ್ಕಿಂಜೆ, ದೀಕ್ಷಿತ್ ಸಾಲ್ಯಾನ್ ಪ್ರಗತಿ ಶಾಮಿಯಾನ ಕಲ್ಲೇರಿ, ಬಾಲಕೃಷ್ಣ ಶೆಟ್ಟಿ, ಅಳದಂಗಡಿ ವಿಠಲ ಕುಲಾಲ್, ಉಜಿರೆ ಜಾನೆಟ್ ಪಿಂಟೋ, ಕೀರ್ತಿ ಎರೇಂಜರ್ಸ್, ಸಂಘಟನಾ ಕಾರ್ಯದರ್ಶಿ ಮನೋಹರ್ ಕುಮಾರ್ ಶ್ರೀದೇವಿ ಎರೇಂಜರ್ಸ್ ಸುಲ್ಕೇರಿಮೊಗ್ರು ಆಯ್ಕೆಯಾದರು.

Related posts

ಧರ್ಮಸ್ಥಳದಿಂದ ನಾರಾವಿಗೆ ಕೆಎಸ್ಸಾರ್ಟಿಸಿ ಬಸ್ ಮಂಜೂರು – ಶಾಸಕರ ಶಿಫಾರಸ್ಸಿನಂತೆ ಬಸ್ಸು ಮಂಜೂರಾಗಿದ್ದರೆ, ಅವರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ- ಬಸ್ಸು ಮಂಜೂರು ಮಾಡಿಸಿದ್ದು, ನಾನೇ ಎಂದು ನಾನು ಪ್ರಮಾಣ ಮಾಡುತ್ತೇನೆ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ ಸವಾಲು

Suddi Udaya

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡದ ಶಿಬಿರಕ್ಕೆ ಸುಲ್ಕೇರಿಯ ಶಶಿಕಾಂತ್ ಆಯ್ಕೆ

Suddi Udaya

ಧರ್ಮಸ್ಥಳ: ನಾರ್ಯ ನಿವಾಸಿ ನಾಟಿ ವೈದ್ಯ ಹೊನ್ನಪ್ಪ ಗೌಡ ನಿಧನ

Suddi Udaya

ಡಾ. ರೋಹನ್ ದೀಕ್ಷಿತ್ ರೋಟರೀ ಕ್ಲಬ್ ಸದಸ್ಯರಾಗಿ ಪದಗ್ರಹಣ

Suddi Udaya

ಅಳದಂಗಡಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

Suddi Udaya

ಬೆಳ್ತಂಗಡಿ ಕುಂಬಾರ ಸೇವಾ ಸಂಘ ವತಿಯಿಂದ ಆಯೋಜಿಸಿದ ಮಹಮ್ಮಾಯಿ ಟ್ರೋಫಿ -2025 ಕಾರ್ಯಕ್ರಮದಲ್ಲಿ ಚಂದ್ರಹಾಸ ಕುಂಬಾರ ಬಂದಾರು ಇವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ಗೌರವ

Suddi Udaya
error: Content is protected !!