September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಾಮಿಯಾನ ಮಾಲಕರ ಸಂಘ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಅರುಣ್ ಮೊರಾಸ್, ಪ್ರ. ಕಾರ್ಯದರ್ಶಿಯಾಗಿ ಮಾತುಕುಟ್ಟಿ, ಕೋಶಾಧಿಕಾರಿಯಾಗಿ ಅಶ್ವಥ್ ಕುಮಾರ್

ಬೆಳ್ತಂಗಡಿ: ದ. ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಬೆಳ್ತಂಗಡಿ ಘಟಕದ ಮಹಾಸಭೆ ಸಂಘದ ಅಧ್ಯಕ್ಷ ಬಿ. ಹರೀಶ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಅಳದಂಗಡಿಯ ದೀಪಾ ಸಭಾ ಭವನದಲ್ಲಿ ಜು. 21 ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅರುಣ್ ಮೊರಾಸ್ ಎಸ್. ಪಿ. ಎಸ್. ಎರೆಂಜರ್ಸ್ ಮಡಂತ್ಯಾರು, ಪ್ರಧಾನ ಕಾರ್ಯದರ್ಶಿಯಾಗಿ ಮಾತುಕುಟ್ಟಿ ಓಡಂಪಲ್ಲಿಲ್ ಎರೇಂಜರ್ಸ್ ಧರ್ಮಸ್ಥಳ, ಕೋಶಾಧಿಕಾರಿಯಾಗಿ ಅಶ್ವಥ್ ಕುಮಾರ್ ಕೆ. ಉಳ್ಳಾಳ್ತಿ ಶಾಮಿಯಾನ ನಿಡ್ಲೆ ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಬಿ. ಹರೀಶ್ ಕುಮಾರ್ ಜ್ಯೋತಿ ಎರೆಂಜರ್ಸ್ ಗೇರುಕಟ್ಟೆ, ಗೌರವ ಸಲಹೆಗಾರರಾಗಿ ಪ್ರಭಾಕರ ಶೆಟ್ಟಿ ದೀಪ ಎರೆಂಜರ್ಸ್ ಅಳದಂಗಡಿ, ಉಪಾಧ್ಯಕ್ಷರುಗಳಾಗಿ ಸುಕೇಶ್ ಜೈನ್ ಪದ್ಮಾಂಭ ಎರೇಂಜರ್ಸ್ ಅಳದಂಗಡಿ, ಧರ್ಮಪ್ಪ ಮೂಲ್ಯ ಭಾರತ್ ಶಾಮಿಯಾನ ನಾವೂರು, ಜೊತೆ ಕಾರ್ಯದರ್ಶಿಯಾಗಿ ರಾಜೇಂದ್ರ ಜೈನ್ ಎಸ್. ಆರ್ ಎರೇಂಜರ್ಸ್, ವೇಣೂರು, ಅದರಂತೆ ವಲಯ ಸಂಚಾಲಕರಾಗಿ ಮಡಂತ್ಯಾರು ಯಶೋಧರ ಶೆಟ್ಟಿ, ನಿಧಿ ಶಾಮಿಯಾನ ವೇಣೂರು, ಸುಶಾನ್ ಪಿಂಟೋ ಪಿಂಕಿ ಎರೆಂಜರ್ಸ್ ಬಂಗಾಡಿ, ಸಂದೇಶ್ ಶ್ರೀ ವಿನಾಯಕ ಶಾಮಿಯಾನ, ಧರ್ಮಸ್ಥಳ ಸೆಬಾಸ್ಟಿಯನ್, ಪಿಟಿ ಎಂ ಎರೇಂಜರ್ಸ್ ಅರಸಿನಮಕ್ಕಿ, ದಯಾನಂದ ಶೆಟ್ಟಿ, ಶ್ರೀ ಚಾಮುಂಡೇಶ್ವರಿ ಅರೇಂಜರ್ಸ್ ಬೆಳ್ತಂಗಡಿ. ಮನು, ಕೆ. ಸಿ ಈವೆಂಟ್ ಸುಲ್ಕೇರಿ , ಸೋಮನಾಥ್ ಶಬರಿ ಎರೇಂಜರ್ಸ್ ಕಕ್ಕಿಂಜೆ, ದೀಕ್ಷಿತ್ ಸಾಲ್ಯಾನ್ ಪ್ರಗತಿ ಶಾಮಿಯಾನ ಕಲ್ಲೇರಿ, ಬಾಲಕೃಷ್ಣ ಶೆಟ್ಟಿ, ಅಳದಂಗಡಿ ವಿಠಲ ಕುಲಾಲ್, ಉಜಿರೆ ಜಾನೆಟ್ ಪಿಂಟೋ, ಕೀರ್ತಿ ಎರೇಂಜರ್ಸ್, ಸಂಘಟನಾ ಕಾರ್ಯದರ್ಶಿ ಮನೋಹರ್ ಕುಮಾರ್ ಶ್ರೀದೇವಿ ಎರೇಂಜರ್ಸ್ ಸುಲ್ಕೇರಿಮೊಗ್ರು ಆಯ್ಕೆಯಾದರು.

Related posts

ಬಂಗಾಡಿ ಸ.ವ್ಯ. ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಗೌಡ ಸೇವಾ ನಿವೃತ್ತಿ

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಬಳಂಜ ಬದಿನಡೆ ನಾಗಬ್ರಹ್ಮ ಕ್ಷೇತ್ರದ ವರ್ಷಾವಧಿ ಜಾತ್ರೋತ್ಸವ ಸಂಪನ್ನ

Suddi Udaya

ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅತ್ಯಾಚಾರ ಪ್ರಕರಣ: ತನಿಖೆ ಆರಂಭಿಸಿದ ಸಿಐಡಿ ತಂಡ

Suddi Udaya

ಎಲ್ ಸಿ ಆರ್ ಇಂಡಿಯನ್ ಪದವಿ ವಿಭಾಗದಲ್ಲಿ ವಾಣಿಜ್ಯ ಚಟುವಟಿಕೆ ಕಾರ್ಯಕ್ರಮ

Suddi Udaya

ಮುಂಡಾಜೆ ಪಿಯು ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ರಸ್ತೆ ದುರಸ್ತಿ

Suddi Udaya
error: Content is protected !!