25.6 C
ಪುತ್ತೂರು, ಬೆಳ್ತಂಗಡಿ
August 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆ.23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ‘ಕೆಸರ್‌ದ ಕಂಡೊಡೊಂಜಿ ದಿನ’

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಬೆಳ್ತಂಗಡಿ ಪ್ರಗತಿ-ಬಂಧು ಜ್ಞಾನವಿಕಾಸ ಸ್ವ-ಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ / ಗುರುವಾಯನಕೆರೆ ಸಂಯುಕ್ತ ಆಶ್ರಯದಲ್ಲಿ ‘ಕೆಸರ್‌ದ ಕಂಡೊಡೊಂಜಿ ದಿನ’ ಆ.23ರಂದು ಬೆಳ್ತಂಗಡಿ ಜೈನ್ ಪೇಟೆ ದೊಡ್ಡಮನೆ ಗದ್ದೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜರು ನೆರವೇರಿಸಲಿದ್ದಾರೆ.
ಕೆಸರ್ ದ ಗೊಬ್ಬುಲೆಗ್ ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್.(ರಿ) ಧರ್ಮಸ್ಥಳ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ .ಎಸ್.ಎಸ್. ಚಾಲನೆ ನೀಡಲಿದ್ದಾರೆ.

ಆಟೋಟ ಸ್ಪರ್ಧೆಗಳು: ಸಮಯ : ಬೆಳಿಗ್ಗೆ 8.30ರಿಂದ
ಪುರುಷರ ವಿಭಾಗ : ‘ಹಗ್ಗಜಗ್ಗಾಟ (ವಲಯದಿಂದ 2 ತಂಡ, ತಂಡದಲ್ಲಿ 12 ಸದಸ್ಯರು)
‘ಗೋವಿಂದ ಸ್ಪರ್ಧೆ (ವಲಯದಿಂದ -1 ತಂಡ ತಂಡದಲ್ಲಿ 25 ಸದಸ್ಯರು)
3 ಕಾಲಿನ ಓಟ (ವಲಯದಿಂದ -2 ತಂಡ, 4 ಸದಸ್ಯರು)
ಗೂಂಟ ಸ್ಪರ್ಧೆ (ವಲಯದಿಂದ 5 ಸದಸ್ಯರು)
‘ಕಬಡ್ಡಿ ಪಂದ್ಯಾಟ (ವಲಯದಿಂದ 2 ತಂಡ, ತಂಡದಲ್ಲಿ 7 ಸದಸ್ಯರು)
ಹಾಳೆ ಎಳೆಯುವುದು (ಗಂಡ ಹೆಂಡತಿ, ವಲಯದಿಂದ – 5 ತಂಡ)


ಮಹಿಳೆಯರ ವಿಭಾಗ
‘ಹಗ್ಗಜಗ್ಗಾಟ (ವಲಯದಿಂದ 2 ತಂಡ, ತಂಡದಲ್ಲಿ 12 ಸದಸ್ಯರು)
ತ್ರೋಬಾಲ್ (9 ಮಂದಿ ವಲಯದಿಂದ -2 ತಂಡ)
ಬುಟ್ಟಿಯಲ್ಲಿ ತೆಂಗಿನಕಾಯಿ ಇಟ್ಟು ಓಟ-100ಮೀ (ವಲಯದಿಂದ -5 ಸದಸ್ಯರು)
‘ಗೂಂಟ ಸ್ಪರ್ಧೆ (ವಲಯದಿಂದ 5 ಸದಸ್ಯರು)
‘ಪಾರ್ದನ ಸ್ಪರ್ಧೆ (ವಲಯದಿಂದ 1ತಂಡ ಸದಸ್ಯರ ತಂಡ)
ಪಾರ್ದನ ಸ್ಪರ್ಧೆ (ವಲಯದಿಂದ ಪ್ರತ್ಯೇಕ 2 ಸದಸ್ಯರು )

1 ರಿಂದ 5ನೇ ತರಗತಿ ಮಕ್ಕಳಿಗೆ (ಹುಡುಗ/ಹುಡುಗಿ) ಸಾರ್ವಜನಿಕರಿಗೆ
-100 ಮಿ ಓಟ, ಲೋಟದಲ್ಲಿ ನೀರು, ಹಾಳೆ ಎಳೆಯುವುದು, ಕೋತಿ ಬಾಲ
6 ರಿಂದ 10ನೇ ತರಗತಿಯವರಗಿನ ಮಕ್ಕಳಿಗೆ (ಸಾರ್ವಜನಿಕರಿಗೆ)
ಹುಡುಗರು/ ಹುಡುಗಿಯರು: ಕಣ್ಣಮುಚ್ಚಾಲೆ, ಗೂಂಟ ಸ್ಪರ್ಧೆ, ಕಣ್ಣಮುಚ್ಚಾಲೆ, ಮೂರುಕಾಲಿನ ಓಟ, 100 ಮೀ ಓಟ, ಹಾಳೆ ಎಳೆಯುವುದು, ಉಪ್ಪು ಮೂಟೆ, ಹಗ್ಗಜಗ್ಗಾಟ
ನಿಧಿ ಹುಡುಕುವುದು ಸಾಮೂಹಿಕ

Related posts

ಲಾಯಿಲ ಮತ್ತು ಮೇಲಂತಬೆಟ್ಟು ಗ್ರಾಮಗಳಲ್ಲಿ ಆರ್.ಪಿ.ಸಿ ವತಿಯಿಂದ ಮೂರು ದಿನಗಳ ಚಾರಿಟಿ

Suddi Udaya

ಯುವವಾಹಿನಿ ಘಟಕದಿಂದ ಯುವ ವೈಭವ 2025 ಕ್ಕೆ ಅದ್ದೂರಿ ಚಾಲನೆ : ನಾರಾಯಣ ಗುರು ಚಿಂತನೆಯಿಂದ ಈಡಿಗ ಬಿಲ್ಲವರು ಒಗ್ಗಟ್ಟಾಗೋಣ: ವಿಖ್ಯಾತಾನಂದಶ್ರೀ

Suddi Udaya

ಕಳೆಂಜ ರಾಜೇಶ್ ಎಂ.ಕೆ ರವರ ಪೋಕ್ಸೋ ಪ್ರಕರಣ: ಅಪ್ರಾಪ್ತ ವಯಸ್ಕಳ ಮೂಲಕ ಸುಳ್ಳು ಪ್ರಕರಣ ದಾಖಲಿಸಿ ಕಾನೂನು ವ್ಯವಸ್ಥೆಯ ದುರ್ಬಳಕೆ ಮಾಡಿದ ಬಗ್ಗೆ ಮಂಗಳೂರು ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಕಳೆಂಜ ಗ್ರಾಮಸ್ಥರಿಂದ ಮನವಿ

Suddi Udaya

ರೂ. 35 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪಟ್ಟಣ ಪಂಚಾಯತ್ ಕಛೇರಿ ವಿಸ್ತ್ರತ ಕಟ್ಟಡದ ಸಭಾಂಗಣ ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆ

Suddi Udaya

ದ.ಕ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವರ್ಗಾವಣೆ: ನೂತನ ಸಿಇಒ ಆಗಿ ನರ್ವಾಡೆ ವಿನಾಯಕ್ ನೇಮಕ

Suddi Udaya

ಮೇ 7-8: ಕೋಟಿಕಟ್ಟೆಯಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ

Suddi Udaya
error: Content is protected !!