ಅಳದಂಗಡಿ : ಆಮಂತ್ರಣ ಸೇವಾ ಪ್ರತಿಷ್ಠಾನ ಅಳದಂಗಡಿ ಸಾರಥ್ಯದಲ್ಲಿ ಶ್ರೀ ಸತ್ಯದೇವತಾ ದೈವಸ್ಥಾನ ಅಳದಂಗಡಿ, ಕಲಾ ಸರಸ್ವತಿ ಅಕಾಡೆಮಿ ಅಳದಂಗಡಿ, ಐಸಿರಿ ಆರ್ಟ್ಸ್ ಅಳದಂಗಡಿ ಇದರ ಸಹಕಾರದಲ್ಲಿ ಸೆ. 17 ರಂದು ಮುದ್ದು ಕೃಷ್ಣ ಸ್ಪರ್ಧೆ ಅಳದಂಗಡಿ ಶ್ರೀ ಸೋಮಾನಾಥೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವುದು.

ಅಳದಂಗಡಿ ಆರಮನೆಯ ತಿಮ್ಮಣ್ಣರಾಸರಾದ ಡಾ | ಪದ್ಮಪ್ರಸಾದ್ ಅಜಿಲರವರ ಮಾರ್ಗದರ್ಶನದಲ್ಲಿ ನಡೆಯುವ
ಈ ಕಾರ್ಯಕ್ರಮದಲ್ಲಿ ಮುದ್ದು ಕೃಷ್ಣ, ಬಾಲ ಕೃಷ್ಣ, ಹಾಗೂ ರಾಧಾಕೃಷ್ಣ ವಿಭಾಗ ನಡೆಯಲಿರುವುದು.
ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು
ಹೆಚ್ಚಿನ ವಿವರಗಳಿಗೆ 9449115303 ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಶಿವಪ್ರಸಾದ್ ಅಜಿಲರು ಮತ್ತು ವಿಜಯ ಕುಮಾರ್ ಜೈನ್ ತಿಳಿಸಿದ್ದಾರೆ.












