25.5 C
ಪುತ್ತೂರು, ಬೆಳ್ತಂಗಡಿ
April 24, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕಲ್ಮಂಜ: ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನೂತನ ಸಮಿತಿ ರಚನೆ

ಕಲ್ಮಂಜ : ಶ್ರೀ ಸತ್ಯನಾರಾಯಣ ಭಜನಾ ಮಂಡಳಿ (ರಿ.) ನಿಡಿಗಲ್, ಕಲ್ಮಂಜ ಇದರ ನೂತನ ಸಮಿತಿಯನ್ನು ಶ್ರೀ ಸತ್ಯನಾರಾಯಣ ಭಜನಾ ಮಂದಿರ ಸೇವಾ ಟ್ರಸ್ಟ್ ಇದರ ಸಮ್ಮುಖದಲ್ಲಿ ರಚಿಸಲಾಯಿತು.

ಅಧ್ಯಕ್ಷರಾಗಿ ಶಶಿಧರ್ ಎಂ. ಕಲ್ಮಂಜ, ಉಪಾಧ್ಯಕ್ಷರಾಗಿ ಕಿರಣ್ ಎನ್. ಸಂಗಮ್, ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್ ಅಕ್ಷಯನಗರ, ಜತೆ ಕಾರ್ಯದರ್ಶಿಗಳಾಗಿ ಶ್ರೀಧರ ಮಡಿವಾಳ ಪಿಲತ್ತಬೆಟ್ಟು, ಮುಕೇಶ್ ಗೌಡ ಭೂತಲೆಮಾರು, ಕೋಶಾಧಿಕಾರಿಯಾಗಿ ಧನರಾಜ್ ನಿಡಿಗಲ್ ಮಜಲ್, ಅರ್ಚಕರಾಗಿ ವಿಶ್ವನಾಥ್ ಭಟ್, ಸಮಿತಿ ಸದಸ್ಯರುಗಳಾಗಿ ಕರುಣಾಕರ ಆಚಾರ್ಯ ನಿಡಿಗಲ್, ಬಾಲಪ್ಪ ಟಿ. ಭೂತಲೆಮಾರು, ವಸಂತ ಮಡಿವಾಳ ನಿಡಿಗಲ್ ಮಜಲ್, ರಘು ಟಿ. ಭೂತಲೆಮಾರು, ವಿಜಯಕುಮಾರ್ ನಿಡಿಗಲ್ ಮಜಲ್, ಸುಧಾಕರ್ ಎಂ., ನಿಡಿಗಲ್ ಮಜಲ್, ಸುಧೀರ್ ಎಲ್. ಅಂಕೋಣಿಮಾರು, ಕುಮಾರನಾಥ ಶೆಟ್ಟಿ, ಆದರ್ಶ ನಗರ, ಹರೀಶ್ ಎಂ., ನಿಡಿಗಲ್ ಮಜಲ್, ಹರೀಶ್ ದೇವಾಡಿಗ, ನಿಡಿಗಲ್, ವರದರಾಜ, ನಿಡಿಗಲ್ ಮಜಲ್, ದೀಕ್ಷಿತ್ ಎಂ. ನಿಡಿಗಲ್ ಮಜಲ್ ಆಯ್ಕೆಯಾದರು.

    Related posts

    ಸೌತಡ್ಕ ದೇವಸ್ಥಾನಕ್ಕೆ ಸ್ಥಿರಾಸ್ತಿ ಖರೀದಿಯಲ್ಲಿ ಅವ್ಯವಹಾರ: ತನಿಖೆಗೆ ಸಹಾಯಕ ಆಯುಕ್ತರಿಂದ ಆದೇಶ

    Suddi Udaya

    ಕರ್ನಾಟಕ ಗ್ರಾಮೀಣ ಬ್ಯಾಂಕ್ ಅರಸಿನಮಕ್ಕಿ ಶಾಖೆಯ ಸಿಬ್ಬಂದಿ ಕೆ. ಸಂಜೀವ ರವರಿಗೆ ಸೇವಾ ನಿವೃತ್ತಿ

    Suddi Udaya

    ಬಳಂಜ: ಸಂಜೀವ ದೇವಾಡಿಗ ನಿಧನ

    Suddi Udaya

    ನ್ಯಾಯತರ್ಪು ಜಾರಿಗೆಬೈಲು ನಿವಾಸಿ ಕೆ.ಎಂ. ಅಬೂಬಕ್ಕರ್ ರವರ ಬ್ಯಾಂಕ್ ಖಾತೆಯಿಂದ ಅಪರಿಚಿತ ಇಬ್ಬರು ವ್ಯಕ್ತಿಗಳಿಂದ ಹಣ ಕಳವು

    Suddi Udaya

    ಭಾರತೀಯ ಜನತಾ ಪಾಟಿ೯ದ.ಕ. ಹಾಗೂ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹ – ಬೆಳ್ತಂಗಡಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ಆರಂಭ

    Suddi Udaya

    ಗೋವಾದಲ್ಲಿ ಯಕ್ಷ ಕಲರವ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

    Suddi Udaya
    error: Content is protected !!