25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಹಲವು ಪ್ರಶಸ್ತಿಗಳು

ಬೆಳ್ತಂಗಡಿ ; ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಬೆಳ್ತಂಗಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗ:ಳನ್ನು ಪಡೆದುಕೊಂಡಿದ್ದಾರೆ.


ಕನ್ನಡ ಭಾಷಣ – ಪ್ರಾಪ್ತಿ ಎಂ ಗೌಡ – ಪ್ರಥಮ, . ಹಿಂದಿ ಭಾಷಣ – ಕುಶನ್ ಪಿ – ಪ್ರಥಮ, ಕವನವಾಚನ – ಚರಿತ್ರಾ – ಪ್ರಥಮ, ಭಾವಗೀತೆ – ಸೃಷ್ಠಿ ಎಸ್ ಶೆಟ್ಟಿ – ಪ್ರಥಮ, ಮಿಮಿಕ್ರಿ – ಚೇತನ್ ಎಸ್ ಶೆಟ್ಟಿ – ದ್ವಿತೀಯ, ತುಳು ಭಾಷಣ – ಧನ್ವಿತ – ದ್ವಿತೀಯ, ಭರತನಾಟ್ಯ – ಧೃತಿ ಸಿ ಗೌಡ ದ್ವಿತೀಯ, ಜಾನಪದ ನೃತ್ಯ – ಅನನ್ಯ ಏರ್ ಶೆಟ್ಟಿ ಮತ್ತು ಬಳಗ -ದ್ವಿತೀಯ , ಗಝಲ್ – ಮಾನ್ಯ ವಿ ಪೂಜಾರಿ ತೃತೀಯ , ಜಾನಪದಗೀತೆ ಮನೀಷ ಎಂ ಎನ್ –ತೃತೀಯ , ಪ್ರಬಂಧರಚನೆ – ಸಿಂಚನ ಡಿ -ತೃತೀಯ , ಕವ್ವಾಲಿ – ಭೂಮಿಕ ಆರ್ ಎಸ್ ಮತ್ತು ಬಳಗ -ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Related posts

ಮುಂಡಾಜೆ : ಮಂಜುಶ್ರೀ ನಗರದ ಅಯ್ಯಪ್ಪ ಸ್ವಾಮಿ ಭಕ್ತ ವೃಂದದಿಂದ ಮಂಜುಶ್ರೀ ಭಜನಾ ಮಂದಿರಕ್ಕೆ ಶೌಚಾಲಯ ಕೊಡುಗೆ

Suddi Udaya

ನಾಳೆ (ಅ.30): ವಿದ್ಯುತ್ ನಿಲುಗಡೆ

Suddi Udaya

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಮಂಜೂರಾದ ಚೈತನ್ಯ ಅರೋಗ್ಯ ವಿಮಾ ಮೊತ್ತ ವಿತರಣೆ

Suddi Udaya

ಕುವೆಟ್ಟು: ಜಲಾಯನ ವ್ಯಾಪ್ತಿಯ ಸ್ವ ಸಹಾಯ ಸಂಘದ ಮಹಿಳೆಯರಿಗೆ ಆಹಾರ ಉತ್ಪನ್ನ ತಯಾರಿಕೆ ಮತ್ತು ಸಿಹಿ ತಿಂಡಿ ತಯಾರಿ ಬಗ್ಗೆ ತರಬೇತಿ

Suddi Udaya

ಬೆಳ್ತಂಗಡಿ ಪೃಥ್ವಿ ಜುವೆಲ್ಸ್ ನಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ : 20 ಸರಕಾರಿ ಶಾಲೆಯ1500ಕ್ಕೂ ಹೆಚ್ವು ವಿದ್ಯಾರ್ಥಿಗಳು ಭಾಗಿ, ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

Suddi Udaya
error: Content is protected !!