23.7 C
ಪುತ್ತೂರು, ಬೆಳ್ತಂಗಡಿ
June 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ತೋಟಗಾರಿಕೆಯಲ್ಲಿ ವಿವಿಧ ಸಸಿಗಳು ಲಭ್ಯ

ಬೆಳ್ತಂಗಡಿ: ಬೆಳ್ತಂಗಡಿ ತೋಟಗಾರಿಕಾ ಇಲಾಖೆಯ ಸಸ್ಯಗಾರ ಕಛೇರಿಯಲ್ಲಿ ಉತ್ತಮ ಗುಣಮಟ್ಟ ಸಸಿಗಳು ವಿತರಣೆಗೆ ಸಿದ್ಧಗೊಂಡಿದೆ.

ಅಡಿಕೆ ಸಸಿಗಳಾದ ಮಂಗಳ, ಮೋಹಿತ್ ನಗರ, ಸೈಗಾನ್ಮ ರತ್ನಗಿರಿ, ಇಂಟರ್ ಸಿ.ಮಂಗಳ, ಹೈಬ್ರಿಡ್ ಕೋಕೋ ಎಫ್-೧, ಜಾಯಿಕಾಯಿ, ಕಸಿಗೇರು ವೆಂಗುರ್ಲಾ 04/07 ಉಳ್ಳಾಲ 03, ಭಾಸ್ಕರ, ಕಸಿ ಸೀಬೆ, ಗಮ್ ಲೆಸ್ ಹಾಗೂ ವಿಯೆಟ್ನಾಂ ಸೂಪರ್ ಹಲಸು, ರಾಂಬುಟಾನ್, ನುಗ್ಗೆ, ಪಪ್ಪಾಯ, ಮಲ್ಲಿಕಾ ಹಾಗೂ ಬಾದಾಮಿ, ಮಾವು, ಕಸಿ ಸಪೋಟಾ, ಜಾಂಬು ನೇರಳೆ, ದಿವಿಹಲಸು, ನಿಂಬೆ, ಬೇವು ಸೊಪ್ಪು, ಹಾಗೂ ರೋಬಸ್ಟ್ ಮತ್ತು ಚಂದ್ರಗಿರಿ ಕಾಫಿಗಿಡ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Related posts

ಕೊಕ್ಕಡ: ಇತ್ತೀಚೆಗೆ ನಿಧನರಾದ ತಿಮ್ಮಪ್ಪ ಗೌಡ ರವರ ಸವಿ ನೆನಪಿಗಾಗಿ ಪುತ್ರ ಗಣೇಶ್ ಗೌಡ ಕಲಾಯಿಯವರಿಂದ 800 ಹಣ್ಣಿನ ಗಿಡ ವಿತರಣೆ

Suddi Udaya

ಬಾರ್ಯ ಗ್ರಾ.ಪಂ. ಘನ ತ್ಯಾಜ್ಯ ಘಟಕದ ಉದ್ಘಾಟನೆ ಮತ್ತು ಗ್ರಂಥಪಾಲಕರ ದಿನಾಚರಣೆ

Suddi Udaya

ಮಂಗಳೂರು ಹಾಲು ಒಕ್ಕೂಟದ ನೌಕರರ ಟ್ರಸ್ಟಿನ ವತಿಯಿಂದ ಅಶೋಕ ಕುಮಾರ್ ಕುಟುಂಬಕ್ಕೆರೂ1.50 ಲಕ್ಷ ಚೆಕ್ ಹಸ್ತಾಂತರ

Suddi Udaya

ಬೆಳಾಲು: ಹೈ ಟೆನ್ಶನ್ ವಿದ್ಯುತ್ ತಂತಿಗೆ ಅಲ್ಯುಮೀನಿಯಂ ಏಣಿ ತಗುಲಿ ವ್ಯಕ್ತಿ ಸಾವು

Suddi Udaya

ಬೆಳ್ತಂಗಡಿ ಪ್ರಾ.ಸ. ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಗೆ ಸಂಜೀವ ಪೂಜಾರಿ ನಾಮನಿರ್ದೇಶನ

Suddi Udaya

ಮರೋಡಿಯ ವಸಂತ ಕುಮಾರ್ ಹಾರೋದ್ದು ರವರಿಂದ ದೇಹ ದಾನಕ್ಕೆ ನೋಂದಣಿ

Suddi Udaya
error: Content is protected !!