24.2 C
ಪುತ್ತೂರು, ಬೆಳ್ತಂಗಡಿ
June 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾಳ: ಗೋವಿಂದೂರು ಬಳಿ ವಿಎಂ ನರ್ಸರಿ ಉದ್ಘಾಟನೆ

ಗೇರುಕಟ್ಟೆ: ಇಲ್ಲಿಯ ನಾಳ ಗೋವಿಂದೂರು ಬಳಿ ವಿಎಂ ನರ್ಸರಿಯ ಉದ್ಘಾಟನಾ ಕಾರ್ಯಕ್ರಮವು ಇಂದು ನಡೆಯಿತು.

ನರ್ಸರಿಯನ್ನು ಅಜಿತ್ ಪ್ರಸಾದ್ ರೈ ಪುತ್ತೂರು ಉದ್ಘಾಟಿಸಿ ಶುಭಹಾರೈಸಿದರು. ವಂದನೀಯ ಬರ್ನಾಡ್ ರೋಡ್ರಿಗಸ್ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಚಂದ್ರಶೇಖರ್ ತಾಳ್ತಾಜೆ ಪ್ರಗತಿಪರ ಕೃಷಿಕರು ಉಪ್ಪಿನಂಗಡಿ, ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಾಲ್, ಕಳಿಯ ಸಿಎ ಬ್ಯಾಂಕಿನ ಮ್ಯಾನೇಜರ್ ಕವಿತಾ, ತಣ್ಣೀರುಪಂಥ ಸಿಎ ಬ್ಯಾಂಕ್‌ ಅಧ್ಯಕ್ಷ ದಯಾನಂದ ಕಲ್ಲಾಪು, ತಣ್ಣೀರುಪಂತ ಸಿಎ ಬ್ಯಾಂಕ್ ಮ್ಯಾನೇಜ‌ರ್ ಸುರೇಂದ್ರ ಪ್ರಸಾದ್, ಎಡ್ವಾರ್ಡ್ ರೆಬೆಲೋ ತಾಕೋಡೆ ಪರಿಸರ ಪ್ರೇಮಿ,
ತೆಕ್ಕಾರು ಸಿ ಎ ಬ್ಯಾಂಕ್ ಅಬ್ದುಲ್ ರಝಾಕ್ ಬಿ , ತೆಕ್ಕಾರು ಸಿಎ ಬ್ಯಾಂಕ್ ಮ್ಯಾನೇಜ‌ರ್ ರಾಘವೇಂದ್ರ , ಉಜಿರೆ ಅನುಗ್ರಹ ಬ್ಯಾಂಕ್ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್, ಉಪ್ಪಿನಂಗಡಿ ಕಥೋಲಿಕ್ ಬ್ಯಾಂಕ್ ಅಧ್ಯಕ್ಷ ಜೋಶ್ ಹಿಮಾಲಾಯ್ ,
ಶಶಿ ಪಡಾರ್ ವಿಟ್ಲ ಪ್ರಗತಿಪರ ಕೃಷಿಕ , ನಾಳ ಚರ್ಚಿನ ಉಪಾಧ್ಯಕ್ಷ ಅಲೆಕ್ಸ್ , ವಾಳೆಯ ಗುರಿಕಾರರಾದ ಲಿಗೋರಿ ಡಯಸ್ ಉಪಸ್ಥಿತರಿದ್ದರು.

ನರ್ಸರಿಯಲ್ಲಿ ಎಲ್ಲಾ ತರಹದ ಕಾಳುಮೆಣಸು & ಹಣ್ಣಿನ ಗಿಡಗಳು ಹಾಗೂ ರೋಗ ರಹಿತ, ಉತ್ತಮ ಗುಣಮಟ್ಟದ ಸಸ್ಯಗಳು ಲಭ್ಯವಿದೆ. ಡೆಲಿವರಿ ವ್ಯವಸ್ಥೆಯು ಇದೆ.

Related posts

ಬೆಂಗಳೂರಿನ ಲೆಕ್ಕ ಪರಿಶೋಧಕರಾದ ಪ್ರೇಮನಾಥ ಹೆಗಡೆ, ಸಿದ್ದಾರ್ಥ ರವರಿಂದ ಕಾಯರ್ತ್ತಡ್ಕ ಹಿ.ಪ್ರಾ. ಶಾಲೆಗೆ ಅನ್ನ ಬಡಿಸುವ ಗಾಡಿ ಕೊಡುಗೆ

Suddi Udaya

“ಸ್ಪೆಕ್ಟ್ರಾ” ಅಸೋಸಿಯೇಶನ್‌ ನ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಗೆ ಸಮಗ್ರ ಪ್ರಶಸ್ತಿ

Suddi Udaya

ಮಾಲಾಡಿ ಗ್ರಾ.ಪಂ. ಮತ್ತು ಗ್ರಾ.ಪಂ. ಗ್ರಂಥಾಲಯದ ಆಶ್ರಯದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Suddi Udaya

ಯೂಟ್ಯೂಬರ್ಸ್ ಹಾಗೂ ಖಾಸಗಿ ಚಾನೆಲ್ ವರದಿಗಾರನ ಮೇಲೆ ಹಲ್ಲೆ ಆರೋಪ: ಸ್ಥಳದಲ್ಲಿ ಜನ ಜಮಾಯಿಸಿ ಉದ್ವಿಗ್ನ ಸ್ಥಿತಿ- ಪೊಲೀಸರಿಂದ ಲಾಠಿ ಚಾರ್ಜ್. ಸ್ಥಳದಲ್ಲಿ ಪರಿಸ್ಥಿತಿ ಪ್ರಸ್ತುತ ಶಾಂತವಾಗಿದ್ದು, ಪ್ರಕರಣ ದಾಖಲಿಸಲಾಗುತ್ತಿದೆ: ಎಸ್.ಪಿ

Suddi Udaya

ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ತುಷ್ಟಿಕರಣವೇ ಮುಖ್ಯ; ಮಂಡ್ಯದ ಕೆರೆಗೋಡುವಿನಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದು ಖಂಡನೀಯ: ಪ್ರತಾಪ್ ಸಿಂಹ ನಾಯಕ್

Suddi Udaya
error: Content is protected !!