24.2 C
ಪುತ್ತೂರು, ಬೆಳ್ತಂಗಡಿ
June 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾಳ: ಗೋವಿಂದೂರು ಬಳಿ ವಿಎಂ ನರ್ಸರಿ ಉದ್ಘಾಟನೆ

ಗೇರುಕಟ್ಟೆ: ಇಲ್ಲಿಯ ನಾಳ ಗೋವಿಂದೂರು ಬಳಿ ವಿಎಂ ನರ್ಸರಿಯ ಉದ್ಘಾಟನಾ ಕಾರ್ಯಕ್ರಮವು ಇಂದು ನಡೆಯಿತು.

ನರ್ಸರಿಯನ್ನು ಅಜಿತ್ ಪ್ರಸಾದ್ ರೈ ಪುತ್ತೂರು ಉದ್ಘಾಟಿಸಿ ಶುಭಹಾರೈಸಿದರು. ವಂದನೀಯ ಬರ್ನಾಡ್ ರೋಡ್ರಿಗಸ್ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಚಂದ್ರಶೇಖರ್ ತಾಳ್ತಾಜೆ ಪ್ರಗತಿಪರ ಕೃಷಿಕರು ಉಪ್ಪಿನಂಗಡಿ, ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಾಲ್, ಕಳಿಯ ಸಿಎ ಬ್ಯಾಂಕಿನ ಮ್ಯಾನೇಜರ್ ಕವಿತಾ, ತಣ್ಣೀರುಪಂಥ ಸಿಎ ಬ್ಯಾಂಕ್‌ ಅಧ್ಯಕ್ಷ ದಯಾನಂದ ಕಲ್ಲಾಪು, ತಣ್ಣೀರುಪಂತ ಸಿಎ ಬ್ಯಾಂಕ್ ಮ್ಯಾನೇಜ‌ರ್ ಸುರೇಂದ್ರ ಪ್ರಸಾದ್, ಎಡ್ವಾರ್ಡ್ ರೆಬೆಲೋ ತಾಕೋಡೆ ಪರಿಸರ ಪ್ರೇಮಿ,
ತೆಕ್ಕಾರು ಸಿ ಎ ಬ್ಯಾಂಕ್ ಅಬ್ದುಲ್ ರಝಾಕ್ ಬಿ , ತೆಕ್ಕಾರು ಸಿಎ ಬ್ಯಾಂಕ್ ಮ್ಯಾನೇಜ‌ರ್ ರಾಘವೇಂದ್ರ , ಉಜಿರೆ ಅನುಗ್ರಹ ಬ್ಯಾಂಕ್ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್, ಉಪ್ಪಿನಂಗಡಿ ಕಥೋಲಿಕ್ ಬ್ಯಾಂಕ್ ಅಧ್ಯಕ್ಷ ಜೋಶ್ ಹಿಮಾಲಾಯ್ ,
ಶಶಿ ಪಡಾರ್ ವಿಟ್ಲ ಪ್ರಗತಿಪರ ಕೃಷಿಕ , ನಾಳ ಚರ್ಚಿನ ಉಪಾಧ್ಯಕ್ಷ ಅಲೆಕ್ಸ್ , ವಾಳೆಯ ಗುರಿಕಾರರಾದ ಲಿಗೋರಿ ಡಯಸ್ ಉಪಸ್ಥಿತರಿದ್ದರು.

ನರ್ಸರಿಯಲ್ಲಿ ಎಲ್ಲಾ ತರಹದ ಕಾಳುಮೆಣಸು & ಹಣ್ಣಿನ ಗಿಡಗಳು ಹಾಗೂ ರೋಗ ರಹಿತ, ಉತ್ತಮ ಗುಣಮಟ್ಟದ ಸಸ್ಯಗಳು ಲಭ್ಯವಿದೆ. ಡೆಲಿವರಿ ವ್ಯವಸ್ಥೆಯು ಇದೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಉಪಾಧ್ಯಕ್ಷ, ಯುವ ಉದ್ಯಮಿ ಶೀತಲ್ ಜೈನ್ ರವರಿಗೆ ಉದ್ಯಮ ರತ್ನ ಪ್ರಶಸ್ತಿ: ಜೆಸಿಐ ಬೆಳ್ತಂಗಡಿ ಘಟಕಾಧ್ಯಕ್ಷ ಶಂಕರ್ ರಾವ್ ರವರಿಗೆ ಶೈನಿಂಗ್ ಸೂಪರ್ ಸ್ಟಾರ್ ಪ್ರೆಸಿಡೆಂಟ್ ಪ್ರಶಸ್ತಿ

Suddi Udaya

ತಾಲೂಕಿನ ಹಲವು ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಆಗಿ ಉನ್ನತೀಕರಿಸುವಂತೆ ಶಾಸಕ ಹರೀಶ್ ಪೂಂಜರಿಂದ ಮನವಿ

Suddi Udaya

ಡಾ. ಯಶೋವರ್ಮರ ಸ್ಮರಣಾರ್ಥ ಪರಿಸರ ನಿರ್ವಹಣಾ ಕಾರ್ಯಾಗಾರ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಜಿಲ್ಲಾಧಿಕಾರಿ ಮುಲೈ ಮುಹಿಲನ್, ಎಸ್.ಪಿ ರಿಷ್ಯಂತ್, ಮಾಜಿ ಸಚಿವ ರಮಾನಾಥ ರೈ ಹಾಗೂ ಜನಪ್ರತಿನಿಧಿಗಳು

Suddi Udaya

ಯಶಸ್ವಿ ಸಹಕಾರಿ‌ ಸಪ್ತಾಹ: ಮಡಂತ್ಯಾರು ಸೊಸೈಟಿ ಅಧ್ಯಕ್ಷ ಜೋಯೇಲ್ ಮೆಂಡೋನ್ಸಾರವರಿಗೆ ಗೌರವಾರ್ಪಣೆ

Suddi Udaya

ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಥಾರ್

Suddi Udaya
error: Content is protected !!