ನಿಡ್ಲೆ: ಇಲ್ಲಿಯ ಕಾಟ್ಲ ಎಂಬಲ್ಲಿ ಕಾಡಾನೆ ತೋಟಗಳಿಗೆ ನುಗ್ಗಿ ಹಾನಿ ಉಂಟು ಮಾಡಿದ ಘಟನೆ ಜು.16 ರಂದು ರಾತ್ರಿ ನಡೆದಿದೆ.

ಕಾಟ್ಲ ಕೃಷ್ಣ ಕುಮಾರ್ , ವಿಷ್ಣು ಮರಾಠೆ, ನಾರಾಯಣ ಭಟ್ ರವರ ತೋಟಗಳಿಗೆ ಕಾಡಾನೆ ಲಗ್ಗೆ ಇಟ್ಟಿದ್ದು ಅಲ್ಲಿಯ ಬಾಳೆಗಿಡ ತೆಂಗಿನ ಗಿಡ, ಅಡಕೆ ಕೃಷಿಗಳನ್ನು ಪುಡಿಗೈದಿವೆ.
ನಿಡ್ಲೆ: ಇಲ್ಲಿಯ ಕಾಟ್ಲ ಎಂಬಲ್ಲಿ ಕಾಡಾನೆ ತೋಟಗಳಿಗೆ ನುಗ್ಗಿ ಹಾನಿ ಉಂಟು ಮಾಡಿದ ಘಟನೆ ಜು.16 ರಂದು ರಾತ್ರಿ ನಡೆದಿದೆ.

ಕಾಟ್ಲ ಕೃಷ್ಣ ಕುಮಾರ್ , ವಿಷ್ಣು ಮರಾಠೆ, ನಾರಾಯಣ ಭಟ್ ರವರ ತೋಟಗಳಿಗೆ ಕಾಡಾನೆ ಲಗ್ಗೆ ಇಟ್ಟಿದ್ದು ಅಲ್ಲಿಯ ಬಾಳೆಗಿಡ ತೆಂಗಿನ ಗಿಡ, ಅಡಕೆ ಕೃಷಿಗಳನ್ನು ಪುಡಿಗೈದಿವೆ.
