ಉಜಿರೆ: ನಾಗರ ಪಂಚಮಿ ಪ್ರಯುಕ್ತ ಎರ್ನೋಡಿ ಶ್ರೀ ಕ್ಷೇತ್ರ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ನಾಗಬನದಲ್ಲಿ ಆಡಳಿತ ಮೋಕ್ತೇಸರಾದ ಬಾಬು ಮೋಗೇರ ನೇತೃತ್ವದಲ್ಲಿ ನಾಗ ದೇವರಿಗೆ ಸಿಯಾಳ ಅಭಿಷೇಕ, ಹಾಲಿನ ಅಭಿಷೇಕ ಸಹಿತ ತಂಬಿಲ ಸೇವೆ ನಡೆಯಿತು.
ಊರಿನ ಭಕ್ತಾದಿಗಳು ನಾಗರ ಪಂಚಮಿ ಕಾರ್ಯಕ್ರಮದಲ್ಲಿ ಭಾಗಿಯಾದರು.












