ಗುರುವಾಯನಕೆರೆ: ಇಲ್ಲಿಯ ಯರ್ಡೂರು ನಾಗಬನದಲ್ಲಿ ನಾಗರ ಪಂಚಮಿಯ ಅಂಗವಾಗಿ ಬೆಳೆಗ್ಗೆ ನಾಗಬ್ರಹ್ಮ ದೇವರಿಗೆ ಹಾಲಾಭಿಷೇಕ, ಸೀಯಾಳಭಿಷೇಕ, ತನು ತಂಬಿಲ ಸೇವೆ ಮತ್ತು ವಿಶೇಷ ಪೊಜೆ, ದೈವಗಳಿಗೆ ಪರ್ವ ಸೇವೆ ರೂಪಕ್ಯಾಟರಿಂಗ್ ಮಾಲಕ ಲ| ಹೇಮಂತ ರಾವ್ ಯರ್ಡೂರು ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು.
ಯರ್ಡೂರು ಪರಿಸರದ ನಿವಾಸಿಗಳು, ಸ್ಥಳೀಯ ನಾಗರಿಕರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.












