24 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ ಶಾಲೆಗೆ ಹಳೆವಿದ್ಯಾರ್ಥಿಗಳಿಂದ ಎರಡು ಟಿವಿ ಕೊಡುಗೆ

ಬೆಳ್ತಂಗಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಳಂಜ ಇದರ ಅಮೃತ ಮಹೋತ್ಸವದ ಪ್ರಯುಕ್ತ ಇಲ್ಲಿನ 2001- 2002ನೇ ಸಾಲಿನ ಹಳೆವಿದ್ಯಾರ್ಥಿಗಳು, ಶಾಲೆಯಲ್ಲಿ ಡಿಜಿಟಲ್ ತರಗತಿ ನಡೆಸುವ ಉದ್ದೇಶಕ್ಕಾಗಿ ಎರಡು ಟಿವಿ, ಹಾಗೂ ವೈಫೈ, ನೆಟ್ವರ್ಕ್ ಅನ್ನು ಕೊಡುಗೆಯಾಗಿ ನೀಡಿದರು. ಜೊತೆಗೆ ಅದಕ್ಕೆ ಸಂಬಂಧಿಸಿದ ರಿಚಾರ್ಜ್ ನ ಸಂಪೂರ್ಣ ಜವಾಬ್ದಾರಿಯನ್ನು ಹಳೆವಿದ್ಯಾರ್ಥಿಗಳು ವಹಿಸಿಕೊಂಡಿರುತ್ತಾರೆ.

ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಅಮೃತ ಮಹೋತ್ಸವದ ಸಮಿತಿ ಹಳೆ ವಿದ್ಯಾರ್ಥಿ ಸಂಘ ಶಾಲಾ ಅಭಿವೃದ್ಧಿ ಮೇಲೆ ಉಸ್ತುವಾರಿ ಸಮಿತಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ವಿನೋದ, ಪ್ರಕಾಶ್ ಶೆಟ್ಟಿ, ನವೀನ್ ಪೂಜಾರಿ, ಸರಿತಾ, ನವೀನ್ ಶೆಟ್ಟಿ , ಅಶ್ವಥ್ ಎಚ್ ಡಿ , ಪ್ರಶಾಂತ್ ಶೆಟ್ಟಿ, ನಿತೇಶ್, ನವ್ಯ ,ಸುದರ್ಶನ್ , ಹೇಮಲತಾ, ಮಮತಾ, ಪ್ರಶಾಂತ್ ದೇವಾಡಿಗ, ಜಯಶ್ರೀ, ಭವ್ಯ ಜಯಶ್ರೀ ,ಮಮತಾ ,ಪ್ರವೀಣ್ ಪೂಜಾರಿ, ಧನವತಿ, ಪವಿತ್ರಕೆ, ಪ್ರಣಿತ್ , ಸುಧೀಶ್, ಜಯಪ್ರಸಾದ್ ಅಶ್ವಿತಾ ಎಚ್ಎಸ್., ಹರಿಶ್ಚಂದ್ರ, ರಾಜೇಶ್ ಅಕ್ಷಯ, ಅಶೋಕ, ವಾಸು, ವನಶ್ರೀ, ರಫೀಕ್, ಪುರಂದರ, ಶಿವಪ್ರಸಾದ್, ಸಾಧಿಕ್, ಸಲೀಂ, ಹನೀಫ್, ಅಕ್ಷತಾ ಶೆಟ್ಟಿ, ವಸಂತ, ರತ್ನಾಕರ್ ಶೆಟ್ಟಿ, ಸೌಮ್ಯ ಭಟ್ , ಪವಿತ್ರ ಎನ್., ನಜೀರ್, ನಾಸಿರ್, ಅಮಿತಾ, ಯತೀಶ್, ಸತೀಶ್, ಸುಕೇಶ್ ಹೆಗ್ಡೆ, ಜಗದೀಶ್, ಯಶೋದ, ರೋಹಿಣಿ, ಜಯಂತಿ, ಸುಧೀರ್ ಜೈನ್ ಉಪಸ್ಥಿತರಿದ್ದರು.

Related posts

ಕೊಕ್ಕಡ: ತೆಂಕುಬೈಲಿನಲ್ಲಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ನಾಗತಂಬಿಲ

Suddi Udaya

ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್ ನ ಆಡಳಿತ ಮಂಡಳಿ ವಜಾ ಆದೇಶಕ್ಕೆ ರಾಜ್ಯ ಹೈಕೋರ್ಟ್ ನಿಂದ ತಡೆ: ಯಥಾಸ್ಥಿತಿ ಕಾಪಾಡುವಂತೆ ಆದೇಶ

Suddi Udaya

ಜ.22 – 24: ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ : ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಅರಸಿನಮಕ್ಕಿ ಸ. ಪ್ರೌ. ಶಾಲೆಯಲ್ಲಿ ಸ್ವಾತಂತ್ಯೋತ್ಸವ ದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ – ಸನ್ಮಾನ ಕಾರ್ಯಕ್ರಮ

Suddi Udaya

ಅ.24 : ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ನಾರಾವಿ, ಲಾಯಿಲ ಹಾಗೂ ಬಳ್ಳಮಂಜ ಫೀಡರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಫಲಾನುಭವಿಗಳಿಗೆ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಘದಿಂದ ಚಾಲಾನ ಪರವಾನಿಗೆ ಹಾಗೂ ತೋಟಗಾರಿಕಾ ಬೆಳೆಗಳ ಸಸಿ ವಿತರಣೆ

Suddi Udaya
error: Content is protected !!