23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ ಶಾಲೆಗೆ ಹಳೆವಿದ್ಯಾರ್ಥಿಗಳಿಂದ ಎರಡು ಟಿವಿ ಕೊಡುಗೆ

ಬೆಳ್ತಂಗಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಳಂಜ ಇದರ ಅಮೃತ ಮಹೋತ್ಸವದ ಪ್ರಯುಕ್ತ ಇಲ್ಲಿನ 2001- 2002ನೇ ಸಾಲಿನ ಹಳೆವಿದ್ಯಾರ್ಥಿಗಳು, ಶಾಲೆಯಲ್ಲಿ ಡಿಜಿಟಲ್ ತರಗತಿ ನಡೆಸುವ ಉದ್ದೇಶಕ್ಕಾಗಿ ಎರಡು ಟಿವಿ, ಹಾಗೂ ವೈಫೈ, ನೆಟ್ವರ್ಕ್ ಅನ್ನು ಕೊಡುಗೆಯಾಗಿ ನೀಡಿದರು. ಜೊತೆಗೆ ಅದಕ್ಕೆ ಸಂಬಂಧಿಸಿದ ರಿಚಾರ್ಜ್ ನ ಸಂಪೂರ್ಣ ಜವಾಬ್ದಾರಿಯನ್ನು ಹಳೆವಿದ್ಯಾರ್ಥಿಗಳು ವಹಿಸಿಕೊಂಡಿರುತ್ತಾರೆ.

ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಅಮೃತ ಮಹೋತ್ಸವದ ಸಮಿತಿ ಹಳೆ ವಿದ್ಯಾರ್ಥಿ ಸಂಘ ಶಾಲಾ ಅಭಿವೃದ್ಧಿ ಮೇಲೆ ಉಸ್ತುವಾರಿ ಸಮಿತಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ವಿನೋದ, ಪ್ರಕಾಶ್ ಶೆಟ್ಟಿ, ನವೀನ್ ಪೂಜಾರಿ, ಸರಿತಾ, ನವೀನ್ ಶೆಟ್ಟಿ , ಅಶ್ವಥ್ ಎಚ್ ಡಿ , ಪ್ರಶಾಂತ್ ಶೆಟ್ಟಿ, ನಿತೇಶ್, ನವ್ಯ ,ಸುದರ್ಶನ್ , ಹೇಮಲತಾ, ಮಮತಾ, ಪ್ರಶಾಂತ್ ದೇವಾಡಿಗ, ಜಯಶ್ರೀ, ಭವ್ಯ ಜಯಶ್ರೀ ,ಮಮತಾ ,ಪ್ರವೀಣ್ ಪೂಜಾರಿ, ಧನವತಿ, ಪವಿತ್ರಕೆ, ಪ್ರಣಿತ್ , ಸುಧೀಶ್, ಜಯಪ್ರಸಾದ್ ಅಶ್ವಿತಾ ಎಚ್ಎಸ್., ಹರಿಶ್ಚಂದ್ರ, ರಾಜೇಶ್ ಅಕ್ಷಯ, ಅಶೋಕ, ವಾಸು, ವನಶ್ರೀ, ರಫೀಕ್, ಪುರಂದರ, ಶಿವಪ್ರಸಾದ್, ಸಾಧಿಕ್, ಸಲೀಂ, ಹನೀಫ್, ಅಕ್ಷತಾ ಶೆಟ್ಟಿ, ವಸಂತ, ರತ್ನಾಕರ್ ಶೆಟ್ಟಿ, ಸೌಮ್ಯ ಭಟ್ , ಪವಿತ್ರ ಎನ್., ನಜೀರ್, ನಾಸಿರ್, ಅಮಿತಾ, ಯತೀಶ್, ಸತೀಶ್, ಸುಕೇಶ್ ಹೆಗ್ಡೆ, ಜಗದೀಶ್, ಯಶೋದ, ರೋಹಿಣಿ, ಜಯಂತಿ, ಸುಧೀರ್ ಜೈನ್ ಉಪಸ್ಥಿತರಿದ್ದರು.

Related posts

ರಾಜ್ಯ ಸರಕಾರದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ರಕ್ತೇಶ್ವರಿಪದವು: ಭಜನಾ ವಾರ್ಷಿಕೋತ್ಸವ ವಿಶೇಷ ಭಜನೆ ಹಾಗೂ ವಿಶೇಷ ಪೂಜೆ ಮತ್ತು ಸನ್ಮಾನ

Suddi Udaya

ಗುರುವಾಯನಕೆರೆ: ಪಣೆಜಾಲು ಇಡ್ಯಾ, ಮಿಂಚಿನಡ್ಕ ಪರಿಸರದಲ್ಲಿ ಗುಡ್ಡಕ್ಕೆ ಬೆಂಕಿ

Suddi Udaya

ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ

Suddi Udaya

ಹಳೆಕೋಟೆ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಹೆಚ್. ಪದ್ಮ ಗೌಡ, ಉಪಾಧ್ಯಕ್ಷರಾಗಿ ಕುಶಾಲಪ್ಪ ಗೌಡ ಪೂವಾಜೆ

Suddi Udaya

ಉಜಿರೆ: ಡಾ. ಬಿ. ಯಶೋವರ್ಮರ ಜನ್ಮದಿನ ಸ್ಮರಣಾರ್ಥ ವಿಚಾರಸಂಕಿರಣ

Suddi Udaya
error: Content is protected !!