ಬೆಳ್ತಂಗಡಿ: ಕರ್ನಾಟಕ ರಾಜ್ಯ ಟೈಲರಿಂಗ್ ಅಸೋಸಿಯನ್ ಬೆಳ್ತಂಗಡಿ ವಲಯದಿಂದ ಸಿರಿ ಸಂಸ್ಥೆಗೆ ಭೇಟಿ ನೀಡಲಾಯಿತು .
ವಲಯ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್ ಇವರ ಉಸ್ತುವಾರಿಯಲ್ಲಿ ಉಪಾಧ್ಯಕ್ಷ ಮೋಹನ್ ಶೆಟ್ಟಿ, ಕಾರ್ಯದರ್ಶಿ ಜಿ.ವಿ ಹರೀಶ್, ಸದಸ್ಯರಾದ ವಿಘ್ನೇಶ್ ಆಚಾರ್ಯ, ಸುನಿಲ್ ಪೂಜಾರಿಉಪಸ್ಥತರಿದ್ದರು. ಚಂದ್ರಹಾಸ್ ರಾಮಗಿರಿ ಇವರು ಸಂಸ್ಥೆಯ ಪರವಾಗಿ ಅಭಿನಂದಿಸಿದರು.












