ಪುಂಜಾಲಕಟ್ಟೆ: ಇಲ್ಲಿಯ ಮುಖ್ಯರಸ್ತೆಯ ಲಕ್ಷ್ಮೀ ಕೃಪಾ ಬಿಲ್ಡಿಂಗ್ನಲ್ಲಿ ಕಾರ್ಯಾಚರಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಶ್ರೇಷ್ಠ ಸ್ವರ್ಣೋಧ್ಯಮ ಸಂಸ್ಥೆ ಬಿ. ಪುಂಡಲೀಕ ಬಾಳಿಗಾ & ಸನ್ಸ್ ಜ್ಯವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ವಿಶೇಷ ಮಾರಾಟ ಸೇವೆ ಗ್ರಾಹಕರಿಗೆ ಲಭ್ಯವಿದೆ.
ವಿಶಾಲ ಸುಸಜ್ಜಿತ ಕಟ್ಟಡದಲ್ಲಿ ಬಂಗಾರದ ಆಕರ್ಷಕ ವಿನ್ಯಾಸ-ಹೊಸತನವನ್ನು ಅನುಭವಿಸಲು ಗ್ರಾಹಕರಿಗೆ ಸುವರ್ಣವಕಾಶ. ಆಕರ್ಷಕ ಆಭರಣಗಳ ಸೌಂದರ್ಯವನ್ನು ಕಣ್ತುಂಬಿಕೊಂಡು ನಿಮ್ಮದಾಗಿಸಿಕೊಳ್ಳಿ. ಭವ್ಯವಾದ ನೂತನ ವಿಸ್ತೃತ ಮಳಿಗೆಗೆ ಭೇಟಿ ನೀಡಿ ಮನತಣಿಸುವ ಸ್ವರ್ಣ ಸಂಗ್ರಹ ಖರೀದಿಸಬಹುದಾಗಿದೆ ಎಂದು ಸಂಘಟಕರು ತಿಳಿಸಿದರು.












